dakshina-kannada News, dakshina-kannada News in kannada, dakshina-kannada ಕನ್ನಡದಲ್ಲಿ ಸುದ್ದಿ, dakshina-kannada Kannada News – HT Kannada

Dakshina Kannada

ಓವರ್‌ವ್ಯೂ

ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಅಪರೂಪದ ಚಿಕಿತ್ಸೆ ನಡೆದಿದ್ದು, ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಮತ್ತು ಚೈನ್‌ ತುಂಡನ್ನು ವೈದ್ಯರ ತಂಡ ಹೊರತೆಗೆದಿದೆ.

ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಅಪರೂಪದ ಚಿಕಿತ್ಸೆ: ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರ ತೆಗೆದರು!

Monday, February 10, 2025

ಬೆಳ್ತಂಗಡಿ ಮಾಲಾಡಿಯಲ್ಲಿ ಕುಟುಂಬವೊಂದಕ್ಕೆ ಪ್ರೇತಕಾಟದ ಶಂಕೆ, ಕುಟುಂಬದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಮೊಬೈಲ್‌ನಲ್ಲಿ ಕಂಡು ಬಂದಿರುವುದು ಪ್ರೇತ ಚಿತ್ರ (ಎಡ ಚಿತ್ರ) ಎಂದು ಹೇಳಲಾಗುತ್ತಿದೆ. ಪ್ರೇತ ಕಾಟ ಕಂಡುಬಂದ ಮನೆ (ಬಲ ಬದಿ ಚಿತ್ರ)

ಬೆಳ್ತಂಗಡಿ ಮಾಲಾಡಿಯಲ್ಲಿ ಕುಟುಂಬವೊಂದಕ್ಕೆ ಪ್ರೇತಕಾಟದ ಶಂಕೆ, ಕುಟುಂಬದ ಫೋಟೋಗಳು ಮತ್ತು ವಿಡಿಯೋ ವೈರಲ್

Thursday, February 6, 2025

ಪುತ್ತೂರು ಮಹಾಲಿಂಗೇಶ್ವರ ಜಮೀನು ವಿವಾದ; ದೇಗುಲ ವಠಾರದಲ್ಲಿ ಜೆಸಿಬಿ ಸದ್ದು ಮಾಡಿದೆ. ಮನೆ ತೆರವು ಪ್ರಕರಣ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು,

ಪುತ್ತೂರು ಮಹಾಲಿಂಗೇಶ್ವರ ಜಮೀನು ವಿವಾದ; ದೇಗುಲ ವಠಾರದಲ್ಲಿ ಜೆಸಿಬಿ ಸದ್ದು, ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು ಮನೆ ತೆರವು ಪ್ರಕರಣ

Thursday, February 6, 2025

ಆಕಸ್ಮಿಕ ಗುಂಡೇಟು; ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ ಬೊಂಡಾಲಗೆ ಗಾಯ

ಪಿಸ್ತೂಲ್‌ನಿಂದ ಆಕಸ್ಮಿಕ ಗುಂಡೇಟು; ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ ಬೊಂಡಾಲಗೆ ಗಾಯ

Tuesday, February 4, 2025

ಸ್ನೇಹಮಯಿ ಕೃಷ್ಣ, ಗಂಗರಾಜುಗೆ ಬಲ ತುಂಬಲು ಪ್ರಾಣಿಬಲಿ ಶಂಕೆ, ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿತ್ತು ಸಾಕ್ಷಿ

ಸ್ನೇಹಮಯಿ ಕೃಷ್ಣ, ಗಂಗರಾಜುಗೆ ಬಲ ತುಂಬಲು ಪ್ರಾಣಿಬಲಿ ಶಂಕೆ, ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿತ್ತು ಸಾಕ್ಷಿ; ಏನಿದು ಪ್ರಕರಣ?

Sunday, February 2, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ದಕ್ಷಿಣ ಕನ್ನಡದ ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿಯಲ್ಲಿರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿತ್ತು</p>

Dakshina Kannada News: ದಕ್ಷಿಣ ಕನ್ನಡದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ; ಹೀಗಿದ್ದವು ಸಡಗರದ ಕ್ಷಣಗಳು

Feb 07, 2025 08:41 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

Ghost Mangalore: ದಕ್ಷಿಣ ಕನ್ನಡ ಜಿಲ್ಲೆಯ ಮನೆಯೊಂದರಲ್ಲಿ ದೆವ್ವದ ಕಾಟದ ವದಂತಿ

Ghost Mangalore: ದಕ್ಷಿಣ ಕನ್ನಡ ಜಿಲ್ಲೆಯ ಮನೆಯೊಂದರಲ್ಲಿ ದೆವ್ವದ ಕಾಟದ ವದಂತಿ, ಪ್ರೇತ ನೋಡಲು ಭಾರಿ ನೂಕುನುಗ್ಗಲು!

Feb 06, 2025 01:58 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ