ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷ ಎಸ್ ನಾಯರ್ ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಿ ಪ್ರೊಫೆಸರ್ ಕೇರಳ ಮೂಲದ ಬಿಜಿಲ್ ಸಿ ಮ್ಯಾಥ್ಯೂ ಎಂಬಾತನನ್ನು ಬಂಧಿಸಲಾಗಿದೆ.
ಆಕಾಂಕ್ಷ ಸಾವಿನ ವಿಚಾರ: ಆತ್ಮಹತ್ಯೆ ಪ್ರಕರಣ ದಾಖಲಿಸಿದ ಪೊಲೀಸರು, ಸಾವಿನ ಕುರಿತು ಅನುಮಾನ ಎಂದು ದೂರು ನೀಡಿದ ಪೋಷಕರು
ಧರ್ಮಸ್ಥಳ ಮೂಲದ ಯುವತಿ, ದೆಹಲಿ ಜೆಟ್ ಏರೋಸ್ಪೇಸ್ನಲ್ಲಿ ಇಂಜಿನಿಯರ್ ಪಂಜಾಬ್ನಲ್ಲಿ ನಿಗೂಢ ಸಾವು; ಪೊಲೀಸ್ ತನಿಖೆ ಚುರುಕು
ಧರ್ಮಸ್ಥಳ ಪ್ರವಾಸ ಹೊರಟಿದ್ದೀರಾ, ವಿಷು ಉತ್ಸವದಿಂದ ಶ್ರೀ ಮಂಜುನಾಥಸ್ವಾಮಿ ದರ್ಶನ ಸಮಯದಲ್ಲಿ ಕೊಂಚ ಬದಲಾವಣೆ
ಅಡ್ಡಹೊಳೆ: ಧರ್ಮಸ್ಥಳ - ಬೆಂಗಳೂರು ಕೆಎಸ್ಆರ್ಟಿಸಿ ಬಸ್ ಡಿವೈಡರ್ಗೆ ಡಿಕ್ಕಿ, 12 ಪ್ರಯಾಣಿಕರಿಗೆ ಗಾಯ