explainer News, explainer News in kannada, explainer ಕನ್ನಡದಲ್ಲಿ ಸುದ್ದಿ, explainer Kannada News – HT Kannada

Latest explainer News

Indian Railway: ಪುಶ್‌ ಪುಲ್‌ ತಂತ್ರಜ್ಞಾನ ಎಂದರೇನು? ರಾಜಧಾನಿ ಎಕ್ಸ್‌ಪ್ರೆಸ್‌ ರೈಲು

Indian Railway: ಪುಶ್‌ ಪುಲ್‌ ತಂತ್ರಜ್ಞಾನ ಎಂದರೇನು? ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ 2 ಎಂಜಿನ್‌, ಎಳೆಯುವ-ತಳ್ಳುವ ಚುಕುಬುಕು ರೈಲು

Saturday, January 25, 2025

ವಿಧಾನಸಭೆಯಲ್ಲಿ ಭಾಷಣ ಮಾಡದೆ ಹೊರನಡೆದ ರಾಜ್ಯಪಾಲರ ವಿರುದ್ಧ ಡಿಎಂಕೆ ಬೆಂಬಲಿಗರ ಪ್ರತಿಭಟನೆ, ಒಳಚಿತ್ರದಲ್ಲಿ ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ

Explainer: ರಾಷ್ಟ್ರಗೀತೆ ಹಾಡಲು ಇರುವ ನಿಯಮಗಳೇನು? ತಮಿಳುನಾಡು ವಿಧಾನಸಭೆಯಿಂದ ಭಾಷಣ ಮಾಡದೆ ರಾಜ್ಯಪಾಲರ ನಿರ್ಗಮನ ವಿವಾದದ ಸಮಗ್ರ ಮಾಹಿತಿ

Wednesday, January 8, 2025

ಸೈನಿಕ ಶಾಲೆಯ 6, 9ನೇ ತರಗತಿಗೆ ಪ್ರವೇಶಾತಿ ಶುರುವಾಗಿದ್ದು ಪ್ರವೇಶ ಪರೀಕ್ಷೆಗೆ ಹೆಸರು ನೋಂದಾಯಿಸಲು ಜನವರಿ 13 ಕೊನೇ ದಿನ. (ಸಾಂಕೇತಿಕ ಚಿತ್ರ)

AISSEE 2025: ಸೈನಿಕ ಶಾಲೆಯ 6, 9ನೇ ತರಗತಿಗೆ ಪ್ರವೇಶಾತಿ ಶುರು; ಪ್ರವೇಶ ಪರೀಕ್ಷೆಗೆ ಜ 13 ರೊಳಗೆ ನೋಂದಾಯಿಸಿ, ಪರೀಕ್ಷಾ ವಿಧಾನ ಮತ್ತು ವಿವರ

Wednesday, January 8, 2025

ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆ ಜಾರಿಗೊಳಿಸಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

Cashless Treatment: ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆ ಜಾರಿಗೊಳಿಸಿದ ಕೇಂದ್ರ ಸರ್ಕಾರ, ಹೊಸ ಯೋಜನೆಯ 3 ಮುಖ್ಯ ಅಂಶಗಳು

Tuesday, January 7, 2025

ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌ ಲೋಕಾರ್ಪಣೆ.

ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌; ಏನಿದು, ಗಮನಸೆಳೆದ 5 ಮುಖ್ಯ ಅಂಶಗಳು

Tuesday, January 7, 2025

ಭೋಪಾಲ್ ಅನಿಲ ದುರಂತದ ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕಾಗಿ ಅವುಗಳನ್ನು 12 ಟ್ರಕ್‌ಗಳಲ್ಲಿ ಇಂದೋರ್‌ನ ಪೀತಾಂಪುರಕ್ಕೆ ಸಾಗಿಸಲಾಯಿತು.

ಭೋಪಾಲ್ ಅನಿಲ ದುರಂತದ ಯೂನಿಯನ್ ಕಾರ್ಬೈಡ್‌ ಸೈಟ್‌ನಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿ; ಕೋರ್ಟ್‌ ಬಿಗಿ ನಿಲುವಿಗೆ ಮಣಿದ ಸರ್ಕಾರ, 5 ಮುಖ್ಯ ಅಂಶ

Thursday, January 2, 2025

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ ಏಳು ವಿದ್ಯಮಾನಗಳ ವಿವರ ಈ ವರದಿಯಲ್ಲಿದೆ. ಸಿಟಿ ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ 19 ರಂದು ಪ್ರತಿಭಟನೆ ನಡೆಸಿದಾಗ ತೆಗೆದ ಫೋಟೋ (ಎಡಚಿತ್ರ). ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಜಾಮೀನು ಪಡೆದು ಬಂದ ಬಳಿಕ ನಿನ್ನೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ತೆಗೆದ ಚಿತ್ರ (ಬಲ ಚಿತ್ರ)

CT Ravi: ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ 7 ಮುಖ್ಯ ವಿದ್ಯಮಾನಗಳಿವು

Sunday, December 22, 2024

ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ ಎಂಬ ಚರ್ಚೆಗೆ ಉತ್ತರವಾಗಿ ಮಾಜಿ ಸ್ಪೀಕರ್‌ಗಳು ಹಳೆಯ ಪ್ರಕರಣಗಳನ್ನು ನೆನಪಿಸಿದ್ದಾರೆ.

ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ; ಮಾಜಿ ಸ್ಪೀಕರ್‌ಗಳು ಹೇಳಿರುವುದಿಷ್ಟು

Saturday, December 21, 2024

ಬಂಧನದಲ್ಲಿದ್ದ ಸಿಟಿ ರವಿ ಅವರನ್ನು ಪೊಲೀಸರು ರಾತ್ರಿ ಇಡೀ ಊರೂರು ಕರೆದೊಯ್ದಿದ್ದರು. ನಿನ್ನೆ ತಡ ರಾತ್ರಿ ರಸ್ತೆಯಲ್ಲಿ ಕುಳಿತು ಸಿಟಿ ರವಿ ಪ್ರತಿಭಟನೆ ವ್ಯಕ್ತಪಡಿಸಿದರು (ಎಡ ಚಿತ್ರ). ಇಂದು ಅವರನ್ನು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆ ತಂದ ಸಂದರ್ಭದ ಚಿತ್ರ ಬಲಬದಿಯದ್ದು.

CT Ravi: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್; ಬೆಳಗಾವಿಯಿಂದ ಬೆಂಗಳೂರು ಕಡೆಗೆ ಸಿಟಿ ರವಿ; ಈವರೆಗಿನ 9 ಮುಖ್ಯ ವಿದ್ಯಮಾನ

Friday, December 20, 2024

ಅಂಬೇಡ್ಕರ್ ವಿವಾದ; ವಿಧಾನ ಪರಿಷತ್ ಕಲಾಪ ಮುಂದೂಲ್ಪಟ್ಟ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ಬಲ ಚಿತ್ರ) ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ (ಎಡ ಚಿತ್ರ) ಅವಾಚ್ಯ ಪದ ಬಳಸಿದ ಆರೋಪ ವ್ಯಕ್ತವಾಗಿದೆ.

ಅಂಬೇಡ್ಕರ್ ವಿವಾದ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ಅವಾಚ್ಯ ಪದ ಬಳಸಿದ ಆರೋಪ; ಗಮನಸೆಳೆದ 5 ಅಂಶಗಳು

Thursday, December 19, 2024

ಅಂಬೇಡ್ಕರ್‌ ವಿವಾದ; ಸಂಸತ್‌ನಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್‌ ಅಂಬೇಡ್ಕರ್ (ಮಧ್ಯ ಚಿತ್ರ) ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (ಎಡ ಚಿತ್ರ) ಹೇಳಿಕೆ ವಿಚಾರದಲ್ಲಿ ಹೈಡ್ರಾಮಾ ನಡೆದಿದೆ. ಇದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ಬಲ ಚಿತ್ರ ಸೇರಿ ಕಾಂಗ್ರೆಸ್ ನಾಯಕರು ಖಂಡಿಸಿದರು. (ಕಡತ ಚಿತ್ರ)

ಅಂಬೇಡ್ಕರ್‌ ವಿವಾದ; ಸಂಸತ್‌ನಲ್ಲಿ ಹೈಡ್ರಾಮಾ, ಅಮಿತ್ ಶಾ ಹೇಳಿದ್ದೇನು, ವಿವಾದ ಹೇಗೆ ಶುರುವಾಯಿತು 5 ಮುಖ್ಯ ಅಂಶಗಳು

Thursday, December 19, 2024

ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. (ಸಾಂಕೇತಿಕ ಚಿತ್ರ)

ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲು, ಏನಿದು ಪ್ರಕರಣ, ಗಮನಸೆಳೆದ 5 ಮುಖ್ಯ ಅಂಶಗಳು

Sunday, December 15, 2024

ದೆಹಲಿ ರೈತ ಪ್ರತಿಭಟನೆ ಮುಂದುವರಿದಿದೆ. ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ (ಎಡ ಚಿತ್ರ) ಪ್ರತಿಭಟನೆಗೆ ಕರೆ ನೀಡಿದೆ. ಬಲ ಚಿತ್ರದಲ್ಲಿರುವುದು ಪ್ರತಿಭಟನಾ ಜಾಥಾದ ದೃಶ್ಯ.

ದೆಹಲಿ ರೈತ ಪ್ರತಿಭಟನೆ; ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ಪ್ರತಿಭಟನೆಗೆ ಕರೆ ನೀಡಿದ ರೈತ ಸಂಘಟನೆ, 5 ಮುಖ್ಯ ಅಂಶಗಳು

Sunday, December 15, 2024

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ ಗ್ರಾಸ ಒದಗಿಸಿದೆ. ಹಾಗಾದರೆ ಸೆಕ್ಷನ್ 498ಎ ಎಂದರೇನು ಎಂಬ ವಿವರ ಇಲ್ಲಿದೆ.

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ; ಸೆಕ್ಷನ್ 498ಎ ಎಂದರೇನು

Wednesday, December 11, 2024

ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಆಸನದಲ್ಲಿ 500 ರೂ ನೋಟುಗಳ ಕಟ್ಟು ಪತ್ತೆಯಾಗಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ರಾಜ್ಯಸಭೆ ಆಸನದಲ್ಲಿ 500 ರೂ ನೋಟುಗಳ ಕಟ್ಟು; ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಯಾರು, ಏನಿದು ಪ್ರಕರಣ, 5 ಮುಖ್ಯ ಅಂಶಗಳು

Friday, December 6, 2024

ವಿದ್ಯುತ್ ದರ ಏರಿಕೆ; ಮುಂದಿನ 3 ವರ್ಷವೂ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಸ್ಕಾಂಗಳ ಪ್ರಸ್ತಾವನೆ, ಕೆಇಆರ್‌ಸಿ ಒಪ್ಪಿದರೆ ಏ 1 ರಿಂದ ಜಾರಿಯಾಗುವ ಸಾಧ್ಯತೆ ಇದೆ. (ಸಾಂಕೇತಿಕ ಚಿತ್ರ)

ಮುಂದಿನ 3 ವರ್ಷ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಸ್ಕಾಂಗಳ ಪ್ರಸ್ತಾವನೆ, ಕೆಇಆರ್‌ಸಿ ಒಪ್ಪಿದರೆ ಏ 1 ರಿಂದ ಜಾರಿ, 5 ಮುಖ್ಯ ಅಂಶ

Friday, December 6, 2024

ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದು ವರದಿಯಲ್ಲಿ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಕಡತ ಚಿತ್ರ)

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ

Saturday, November 30, 2024

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ತಲುಪಿದ ಇಮ್ರಾನ್ ಖಾನ್ ಬೆಂಬಲಿಗರು ಪ್ರತಿಭಟನೆ ಮುಂದುವರಿಸಿದ್ದು, ಭದ್ರತಾ ಪಡೆಗಳೊಂದಿಗೆ ಹಿಂಸಾಚಾರ ಇಳಿದ ಕಾರಣ 70 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮತ್ತೊಮ್ಮೆ ಅಸ್ಥಿರತೆಯ ಭೀತಿ ಕಾಡಿದೆ.

ಪಾಕಿಸ್ತಾನ: ಇಸ್ಲಾಮಾಬಾದ್ ತಲುಪಿದ ಇಮ್ರಾನ್ ಖಾನ್ ಬೆಂಬಲಿಗರು, ಹಿಂಸಾಚಾರಕ್ಕೆ ತಿರುಗಿದ ಪಿಟಿಐ ಪ್ರತಿಭಟನೆ, ಮತ್ತೊಮ್ಮೆ ಅಸ್ಥಿರತೆಯ ಭೀತಿ

Tuesday, November 26, 2024

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಮುಂದಿನ ವರ್ಷವೇ ದೆಹಲಿ, ಕೇರಳ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಮುಂದಿನ ವರ್ಷವೇ ದೆಹಲಿ, ಕೇರಳ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶಗಳಿವು

Saturday, November 23, 2024

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಮೈತ್ರಿ ಪರಂಪರೆಗೆ 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರದ ಜನಾದೇಶ ನಿಚ್ಚಳವಾಗಿದೆ. ಮಹಾಯಿತಿ ನಾಯಕರು ದೇವೇಂದ್ರ ಫಡ್ನವಿಸ್, ಏಕನಾಥ ಶಿಂಧೆ, ಅಜಿತ್ ಪವಾರ್ ( ಎಡ ಚಿತ್ರ), ಮಹಾ ವಿಕಾಸ್ ಅಘಾಡಿ ನಾಯಕರು ನಾನಾ ಪಟೋಲೆ, ಉದ್ಧವ್ ಠಾಕ್ರೆ, ಶರದ್ ಪವಾರ್ (ಬಲ ಚಿತ್ರ).

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಸಮ್ಮಿಶ್ರ ಸರ್ಕಾರ, 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರ

Saturday, November 23, 2024