ಕನ್ನಡ ಸುದ್ದಿ  /  ವಿಷಯ  /  Govinda M Karajol

Govinda M Karajol

ಓವರ್‌ವ್ಯೂ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಕೇಂದ್ರ ಸಚಿವ ನಾರಾಯಣಸ್ವಾಮಿ ಅವಕಾಶ ತಪ್ಪಿಸಿಕೊಂಡಿದ್ದಾರೆ.

Breaking News: ಚಿತ್ರದುರ್ಗದಲ್ಲಿ ಮಾಜಿ ಡಿಸಿಎಂ ಕಾರಜೋಳಗೆ ಬಿಜೆಪಿ ಮಣೆ, ಕೇಂದ್ರ ಸಚಿವ ಔಟ್‌

Wednesday, March 27, 2024

<p>ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ&nbsp;</p>

Drinking water supply scheme: ಗ್ರಾಮೀಣ ಮನೆಗಳಿಗೆ ಮುಂದಿನ ವರ್ಷದೊಳಗೆ ಕುಡಿಯುವ ನೀರು ಪೂರೈಕೆ- ಸಚಿವ ಗೋವಿಂದ ಎಂ ಕಾರಜೋಳ

Thursday, February 23, 2023

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

Yettinahole project: ದೊಡ್ಡಬಳ್ಳಾಪುರ ತಾಲೂಕಿಗೆ ಸಮಗ್ರ ಕುಡಿಯುವ ನೀರು- ಪ್ರಗತಿಯಲ್ಲಿದೆ ಎತ್ತಿನಹೊಳೆ ಯೋಜನೆ; ಸದನಕ್ಕೆ ಸರ್ಕಾರದ ಮಾಹಿತಿ

Tuesday, February 14, 2023

ನೀರಾವರಿ ಇಲಾಖೆಯಲ್ಲಿ 400 ಅಸಿಸ್ಟೆಂಟ್‌ ಮತ್ತು ಜೂ. ಎಂಜಿನಿಯರ್‌ಗಳ ನೇಮಕಕ್ಕೆ ಅನುಮತಿ

Irrigation department Jobs: ನೀರಾವರಿ ಇಲಾಖೆಯಲ್ಲಿ 400 ಅಸಿಸ್ಟೆಂಟ್‌ ಮತ್ತು ಜೂ. ಎಂಜಿನಿಯರ್‌ಗಳ ನೇಮಕಕ್ಕೆ ಅನುಮತಿ

Friday, February 3, 2023

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

Govinda Karajola: 'ನನ್ನ ಆದ್ಯತೆ ರೈತರಿಗೆ ಪರಿಹಾರ ನೀಡುವುದೇ ಹೊರತು ಗುತ್ತಿಗೆದಾರರಿಗೆ ಹಣ ಕೊಡುವುದಲ್ಲ'

Thursday, December 29, 2022

ತಾಜಾ ಫೋಟೊಗಳು

ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524.256 ಮೀ. ಮಟ್ಟಕ್ಕೆ ನೀರು ನಿಲ್ಲಿಸಲು ಅಗತ್ಯವಿರುವ 76000 ಎಕರೆಗಳ ಪೈಕಿ 37000 ಎಕರೆ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಂತಾಗುತ್ತದೆ. ಅಣೆಕಟ್ಟೆಯ ಎತ್ತರವನ್ನು 524.256 ಮೀ. ಹೆಚ್ಚಿಸುವುದರಿಂದ ಮುಳುಗಡೆಯಾಗುವ 20 ಹಳ್ಳಿಗಳ ಪೈಕಿ 4 ಹಳ್ಳಿಗಳ ಎಲ್ಲಾ 3,700 ಕಟ್ಟಡಗಳಿಗೂ ಪರಿಹಾರ ಧನವನ್ನು ಪಾವತಿ ಮಾಡುವಂತೆ ಗೋವಿಂದ ಕಾರಜೋಳ ಸೂಚನೆ ನೀಡಿದರು.

UKP: ಯು.ಕೆ.ಪಿ ಭೂಸ್ವಾಧೀನ ತ್ವರಿತ ವಿಲೇವಾರಿಗೆ ಕ್ರಮ: ಗೋವಿಂದ ಕಾರಜೋಳ ಸ್ಪಷ್ಟನೆ

Oct 27, 2022 03:32 PM