ಬಾಂಗ್ಲಾದೇಶದಿಂದ ಆಮದಿಗೆ ಹೊಸ ನಿರ್ಬಂಧ ವಿಧಿಸಿದ ಭಾರತ: ಸಿದ್ಧ ಉಡುಪು ಸಹಿತ ಹಲವು ಸರಕುಗಳಿಗೆ ನಿಷೇಧ
ಸಿದ್ಧ ಉಡುಪುಗಳು ಸೇರಿದಂತೆ ಬಾಂಗ್ಲಾದೇಶದಿಂದ ಆಮದಿಗೆ ಹೊಸ ನಿರ್ಬಂಧಗಳನ್ನು ವಿಧಿಸಲಾಗಿದ್ದು ಕೋಲ್ಕತ್ತಾ ಮತ್ತು ನವಾ ಶೇವಾ ಬಂದರುಗಳ ಮೂಲಕ ಮಾತ್ರ ಭಾರತಕ್ಕೆ ಸಿದ್ಧ ಉಡುಪುಗಳ ರಫ್ತಿಗೆ ಬಾಂಗ್ಲಾದೇಶಕ್ಕೆ ಅವಕಾಶ ನೀಡಲಾಗುತ್ತದೆ.
ಎನ್ಎಚ್ಎಂ ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ, ಶೇ 55 ರವರೆಗೆ ವೇತನ ಹೆಚ್ಚಳ, ಷರತ್ತುಗಳು ಅನ್ವಯ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಸಮುದ್ರದ ಉಪ್ಪು ನೀರನ್ನು ಸಿಹಿ ನೀರು ಮಾಡುವ ಹೊಸ ತಂತ್ರಜ್ಞಾನವನ್ನು ಎಂಟೇ ತಿಂಗಳಲ್ಲಿ ಅಭಿವೃದ್ಧಿ ಪಡಿಸಿದೆ ಡಿಆರ್ಡಿಒ
ಕೇಂದ್ರ ಸಾಹಿತ್ಯ ಅಕಾಡೆಮಿಯ 2025ರ ಸಾಲಿನ ಭಾಷಾಂತರ ಪ್ರಶಸ್ತಿಗೆ ಪ್ರವೇಶ ಆಹ್ವಾನ, ಯಾವೆಲ್ಲಾ ಭಾಷೆಯವರಿಗೆ ಉಂಟು ಅವಕಾಶ
ಯುಪಿಎಸ್ಸಿಗೆ ನೂತನ ಅಧ್ಯಕ್ಷರ ನೇಮಕ, ಕೇರಳ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ ಅಜಯಕುಮಾರ್ ಅಧ್ಯಕ್ಷ