ತೆಲಂಗಾಣ ಫೋನ್ ಕದ್ದಾಲಿಕೆ ಕೇಸ್ ತನಿಖೆ ಮುಂದುವರಿದಂತೆ, ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಕೇಸ್ನಿಂದ ಬಿಡಿಸಲು, ಬಿಜೆಪಿ ನಾಯಕ ಬಿಎಲ್ ಸಂತೋಷ್ ಬಂಧನಕ್ಕೆ ಯೋಜನೆಯನ್ನು ಕೆಸಿಆರ್ ರೂಪಿಸಿದ್ದರು ಎಂದು ನಿವೃತ್ತ ಡಿಸಿಪಿ ರಾಧಾಕೃಷ್ಣ ರಾವ್ ಹೇಳಿದ್ದಾರೆ. ಅವರ ಹೇಳಿಕೆ 5 ಮುಖ್ಯ ಅಂಶಗಳು ಹೀಗಿವೆ.