k-chandrashekar-rao News, k-chandrashekar-rao News in kannada, k-chandrashekar-rao ಕನ್ನಡದಲ್ಲಿ ಸುದ್ದಿ, k-chandrashekar-rao Kannada News – HT Kannada

k chandrashekar rao

...

ತೆಲಂಗಾಣ ಫೋನ್ ಕದ್ದಾಲಿಕೆ; ಬಿಜೆಪಿ ನಾಯಕ ಬಿಎಲ್ ಸಂತೋಷ್ ಬಂಧನಕ್ಕೆ ಯೋಜನೆ ರೂಪಿಸಿದ್ದ ಕೆಸಿಆರ್‌, ನಿವೃತ್ತ ಡಿಸಿಪಿ ಹೇಳಿಕೆ 5 ಮುಖ್ಯ ಅಂಶಗಳು

ತೆಲಂಗಾಣ ಫೋನ್ ಕದ್ದಾಲಿಕೆ ಕೇಸ್‌ ತನಿಖೆ ಮುಂದುವರಿದಂತೆ, ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಕೇಸ್‌ನಿಂದ ಬಿಡಿಸಲು, ಬಿಜೆಪಿ ನಾಯಕ ಬಿಎಲ್ ಸಂತೋಷ್ ಬಂಧನಕ್ಕೆ ಯೋಜನೆಯನ್ನು ಕೆಸಿಆರ್‌ ರೂಪಿಸಿದ್ದರು ಎಂದು ನಿವೃತ್ತ ಡಿಸಿಪಿ ರಾಧಾಕೃಷ್ಣ ರಾವ್ ಹೇಳಿದ್ದಾರೆ. ಅವರ ಹೇಳಿಕೆ 5 ಮುಖ್ಯ ಅಂಶಗಳು ಹೀಗಿವೆ.

  • ...
    Kamareddy Result: ಕಾಮರೆಡ್ಡಿಯಲ್ಲಿ ಅಚ್ಚರಿ ಫಲಿತಾಂಶ, ಕೆಸಿಆರ್‌, ರೇವಂತ ರೆಡ್ಡಿ ಪೈಪೋಟಿ, ರೇಸ್ ಗೆದ್ದ ಬಿಜೆಪಿಯ ಕೆವಿಆರ್ ರೆಡ್ಡಿ
  • ...
    Telangana Result: ತೆಲಂಗಾಣ ಫಲಿತಾಂಶದ ಟ್ರೆಂಡ್ ನೋಡಿ ಸೋಲೊಪ್ಪಿದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್‌
  • ...
    CM KCR Trailing: ತೆಲಂಗಾಣ ಚುನಾವಣೆ ಫಲಿತಾಂಶ, ಕಾಮರೆಡ್ಡಿಯಲ್ಲಿ ಮುಖ್ಯಮಂತ್ರಿ ಕೆಸಿಆರ್‌ ಹಿನ್ನಡೆ, ಕಾಂಗ್ರೆಸ್‌ನ ರೇವಂತ ರೆಡ್ಡಿ ಮುನ್ನಡೆ
  • ...
    Telangana exit polls: ತೆಲಂಗಾಣ ಚುನಾವಣೆ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳ ಬಗ್ಗೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್ ಗರಂ