kannada-celebrities News, kannada-celebrities News in kannada, kannada-celebrities ಕನ್ನಡದಲ್ಲಿ ಸುದ್ದಿ, kannada-celebrities Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Kannada Celebrities

Kannada Celebrities

ಓವರ್‌ವ್ಯೂ

ಹಿಟ್ಲರ್‌ ಕಲ್ಯಾಣ ಸೀರಿಯಲ್‌ ನಟಿ ಪದ್ಮಿನಿ ದೇವನಹಳ್ಳಿಗೆ ಗಂಡು ಮಗು

ಹಿಟ್ಲರ್‌ ಕಲ್ಯಾಣ ಸೀರಿಯಲ್‌ ನಟಿ ಪದ್ಮಿನಿ ದೇವನಹಳ್ಳಿಗೆ ಗಂಡು ಮಗು ಜನನ; ಲಕ್ಷ್ಮಿ ನಿವಾಸ ಧಾರಾವಾಹಿ ನಟ ಅಜಯ್‌ ರಾಜ್‌ಗೆ ಸಂಭ್ರಮ

Wednesday, April 16, 2025

ರಾಜ್‌ಕುಮಾರ್‌ ಹಾಡಿಗೆ ಮರುಳಾದ ಅಮೃತಧಾರೆ ನಟಿ; ಛಾಯಾ ಸಿಂಗ್‌ರನ್ನು ಗುಲಾಬಿ ಹೂವಿಗೆ ಹೋಲಿಸಿದ ಅಭಿಮಾನಿಗಳು

ರಾಜ್‌ಕುಮಾರ್‌ ಹಾಡಿಗೆ ಮರುಳಾದ ಅಮೃತಧಾರೆ ನಟಿ; ಛಾಯಾ ಸಿಂಗ್‌ರನ್ನು ಗುಲಾಬಿ ಹೂವಿಗೆ ಹೋಲಿಸಿದ ಅಭಿಮಾನಿಗಳು

Wednesday, April 16, 2025

Unmarried Actresses: ವಯಸ್ಸು 40 ದಾಟಿದ್ರು ಅವಿವಾಹಿತೆಯರಾಗಿ ಉಳಿದಿರುವ 9 ಕನ್ನಡ ನಟಿಯರು

ವಯಸ್ಸು 40 ದಾಟಿದ್ರು ಅವಿವಾಹಿತೆಯರಾಗಿ ಉಳಿದಿರುವ 9 ಕನ್ನಡ ನಟಿಯರು; ರಮ್ಯಾಳಿಂದ ರೇಖಾ ವೇದವ್ಯಾಸ್‌ ತನಕ

Tuesday, April 15, 2025

ಚಂದನ್‌ ಶೆಟ್ಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸೀತಾ ವಲ್ಲಭ ಸೀರಿಯಲ್‌ ನಟಿ

ಚಂದನ್‌ ಶೆಟ್ಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸೀತಾ ವಲ್ಲಭ ಸೀರಿಯಲ್‌ ನಟಿ; ನನ್ನ ಎದೆಯಾಳೋ ಧಣಿ ನೀನೆ ಎಂದ ಸುಪ್ರೀತಾ ಸತ್ಯನಾರಾಯಣ್‌

Tuesday, April 15, 2025

Vaishnavi Gowda: ಸೀತಾ ರಾಮ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಸಂಪನ್ನ; ಅಗ್ನಿಸಾಕ್ಷಿಯಾಗಿ ಕೈಹಿಡಿಯಲು ಮುಂದಾದ ಅನುಕೂಲ್‌ ಮಿಶ್ರಾ

Vaishnavi Gowda: ಸೀತಾ ರಾಮ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಸಂಪನ್ನ; ಅಗ್ನಿಸಾಕ್ಷಿಯಾಗಿ ಕೈಹಿಡಿಯಲು ಮುಂದಾದ ಅನುಕೂಲ್‌ ಮಿಶ್ರಾ

Tuesday, April 15, 2025

ವರನಟ ಡಾ ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ; ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ನೆನಪು

Dr Rajkumar: ವರನಟ ಡಾ ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ; ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ನೆನಪು

Saturday, April 12, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಜೆ ಆಚಾರ್‌ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸುಂದರವಾದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ಪುಳಕಿತಗೊಳಿಸುತ್ತಾರೆ. ಇವರು ಆರಂಭದಲ್ಲಿ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುವಾಗ ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ಗಳ ದಾಳಿಗಳನ್ನು ಎದುರಿಸಿದರು. ಕೆಟ್ಟ ಕಾಮೆಂಟ್‌ಗಳಿಗೆ ದಿಟ್ಟವಾಗಿ ಉತ್ತರಿಸುತ್ತಿದ್ದರು. ಕೆಟ್ಟ ಕಾಮೆಂಟ್‌ಗಳು ಅತಿಯಾದ ಸಂದರ್ಭಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಆಪ್ತರನ್ನು ಹೊರತುಪಡಿಸಿ ಉಳಿದವರಿಗೆ ಕಾಮೆಂಟ್‌ ಆಫ್‌ ಮಾಡಿದ್ದರು.  ಇದೀಗ ಚೈತ್ರಾ ಜೆ ಆಚಾರ್‌ ಗ್ರಾಮೀಣ ಹಿನ್ನೆಲೆಯಲ್ಲಿ ಒಂದಿಷ್ಟು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಅವಳು ಕಾಡ್ಗಿಚ್ಚು ಬಳಿಕವು ಬೆಳೆಯುವ ಹೂವು" ಎಂಬ ನುಡಿಮುತ್ತನ್ನು ತನ್ನ ಫೋಟೋಗಳ ಜತೆ ಹಂಚಿಕೊಂಡಿದ್ದಾರೆ.</p>

ಅಭಿಮಾನಿಗಳ ಮನದಲ್ಲಿ ಮತ್ತೆ ಸಪ್ತ ಸಾಗರದ ಅಲೆಗಳನ್ನು ಎಬ್ಬಿಸಿದ ಚೈತ್ರಾ ಜೆ ಆಚಾರ್‌; ಕಾಡ್ಗಿಚ್ಚು ಬಳಿಕವೂ ಬೆಳೆಯುವ ಹೂವು ‘ಅವಳು’

Apr 16, 2025 06:47 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ನಟಿ ರನ್ಯಾ ರಾವ್ ಚಿನ್ನಸಾಗಣಿಕೆ ಕೇಸ್‌ನಲ್ಲಿರುವ ರಾಜಕಾರಣಿ ಯಾರು; ಗೃಹ ಸಚಿವರಿಗೆ ವಿಪಕ್ಷದ ಪ್ರಶ್ನೆ

ನಟಿ ರನ್ಯಾ ರಾವ್ ಚಿನ್ನಸಾಗಣಿಕೆ ಕೇಸ್‌ನಲ್ಲಿರುವ ರಾಜಕಾರಣಿ ಯಾರು; ಗೃಹ ಸಚಿವರಿಗೆ ವಿಪಕ್ಷದ ಪ್ರಶ್ನೆ

Mar 10, 2025 06:02 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ