ಕನ್ನಡ ಸುದ್ದಿ  /  ವಿಷಯ  /  karnataka assembly election

ತಾಜಾ ಫೋಟೊಗಳು

<p>ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂದಾಗ ಅವರ ಅಪಾರ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆಯೇ 2017ರಲ್ಲಿ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ವೀಕೆಂಡ್‌ ವಿಥ್‌ ರಮೇಶ್‌ ಶೋನಲ್ಲಿ ಕಾಣಿಸಿಕೊಂಡಿದ್ದರು. ಅನೇಕ ನೆನಪುಗಳನ್ನು ಹಂಚಿಕೊಂಡಿದ್ದರು. ಬಾಲ್ಯ, ಕಾಲೇಜು, ರಾಜಕೀಯ ಹೀಗೆ ಕೆಲವು ಘಟನಾವಳಿಗಳ ಬಗ್ಗೆ ಮಾತನಾಡಿದ್ದರು . ಆ ಪೈಕಿ ಆಯ್ದ ಕೆಲ ನೆನಪುಗಳನ್ನು ಅವರದೇ ಮಾತಿನ ಧಾಟಿಯಲ್ಲಿ ನಿಮ್ಮ ಮುಂದಿಟ್ಟಿದ್ದೇವೆ. (Photo/ Zee5)</p>

Weekend with Ramesh: ಬೀಡಿ ಸೇದಿ ಸಿಗರೇಟ್‌ ಚಟ ಅಂಟಿಸಿಕೊಂಡಿದ್ದೆ, ರಾಜಕೀಯವೂ ಸಾಕೆನಿಸಿತ್ತು; ವೀಕೆಂಡ್‌ ಶೋದಲ್ಲಿ ಸಿದ್ದರಾಮಯ್ಯ ನೆನಪು

May 18, 2023 05:56 PM

ತಾಜಾ ವಿಡಿಯೊಗಳು

ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಪರ ದರ್ಶನ್‌ ಪ್ರಚಾರ; ನೆಚ್ಚಿನ ನಟನನ್ನು ಕಂಡು ಪುಳಕಿತರಾದ ಫ್ಯಾನ್ಸ್‌

Darshan Campaign: ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಪರ ದರ್ಶನ್‌ ಪ್ರಚಾರ; ನೆಚ್ಚಿನ ನಟನನ್ನು ಕಂಡು ಪುಳಕಿತರಾದ ಫ್ಯಾನ್ಸ್‌

May 06, 2023 03:50 PM

ತಾಜಾ ವೆಬ್‌ಸ್ಟೋರಿ