karnataka-wild-life News, karnataka-wild-life News in kannada, karnataka-wild-life ಕನ್ನಡದಲ್ಲಿ ಸುದ್ದಿ, karnataka-wild-life Kannada News – HT Kannada
ಕನ್ನಡ ಸುದ್ದಿ  /  ವಿಷಯ  /  karnataka wild life

Latest karnataka wild life Photos

<p>ಚಿರತೆ ಹೆಜ್ಜೆ ಗುರುತುಗಳನ್ನು ಆಧರಿಸಿ ಹೆಚ್ಚುವರಿಯಾಗಿ 10 ಕ್ಯಾಮೆರಾ ಟ್ರ್ಯಾಪ್‌ಗಳು, ಒಂದು ಕ್ಯಾಟಲ್‌ ಪೆನ್‌ ಕೇಜ್‌ ಹಾಗೂ ಟ್ರ್ಯಾಪ್ ಕೇಜ್ ಅಳವಡಿಸಲಾಗಿದೆ. ಸಿಬ್ಬಂದಿಯೂ ಎಲ್ಲೆಡೆ ಗಮನ ಹರಿಸುತ್ತಿದ್ದಾರೆ.<br>&nbsp;</p>

Infosys Leopard Operation: ಒಂದು ಚಿರತೆ, 200 ಸಿಬ್ಬಂದಿ; ಮೈಸೂರು ಇನ್ಫೋಸಿಸ್‌ನಲ್ಲಿ ವಾರದಿಂದಲೂ ನಡೆದ ನಿರಂತರ ಕಾರ್ಯಾಚರಣೆ ಹೀಗಿದೆ

Saturday, January 11, 2025

<p>ಕರ್ನಾಟಕದಲ್ಲಿ ವನ್ಯಜೀವಿಗಳ ಸಂರಕ್ಷಣೆ ಚಟುವಟಿಕೆ ಹೆಚ್ಚಿದಂತೆ ವನ್ಯಜೀವಿ ಸಂಬಂಧಿತ ಅಪರಾಧ ಪ್ರಕರಣಗಳೂ ದಾಖಲಾಗುತ್ತಲೇ ಇವೆ.ಕರ್ನಾಟಕ ಅರಣ್ಯ ಇಲಾಖೆಯು ಇದಕ್ಕಾಗಿ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.</p>

ಕರ್ನಾಟಕದಲ್ಲಿ ಅರಣ್ಯ ಅಪರಾಧ ನಿಗ್ರಹಕ್ಕೆ ಬರಲಿದೆ ಗರುಡಾಕ್ಷಿ; ಆನ್‌ಲೈನ್‌ ಎಫ್ಐಆರ್ ಪದ್ದತಿ ಜಾರಿ

Monday, January 6, 2025

<p>ಆನೆ ಘೀಳಿಡುವುದನ್ನು ಗಮನಿಸಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.</p>

ಕಾಡಿನಿಂದ ನೀರು ಕುಡಿಯಲು ಬಂದು ಕಾಂಕ್ರಿಟ್‌ ಪಿಲ್ಲರ್‌ಗೆ ಸಿಲುಕಿದ ಆನೆ; ನಾಗರಹೊಳೆ ಅರಣ್ಯದಂಚಿನಲ್ಲಿ ಜೆಸಿಬಿ ಬಳಸಿ ಕೊನೆಗೂ ಕಾಡಾನೆ ರಕ್ಷಣೆ

Sunday, January 5, 2025

<p>ಥರ್ಮಲ್‌ ಡ್ರೋಣ್‌ ಅನ್ನು ಬಳಸಿ ಇಡೀ ಪ್ರದೇಶದಲ್ಲಿ ಚಿರತೆ ಎಲ್ಲಿದೆ ಎನ್ನುವುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. ಆದರೆ ತಂತ್ರಜ್ಞಾನದ ವಿಚಕ್ಷಣೆ ಮೀರಿ ಚಿರತೆ ತಪ್ಪಿಸಿಕೊಂಡು ಅಲ್ಲಿಯೇ ಅಡಗಿರುವುದು ಕಂಡು ಬಂದಿದೆ.</p>

leopard in Infosys: ಹೈಟೆಕ್‌ ತಂತ್ರಜ್ಞಾನ ವಿಚಕ್ಷಣೆಗೂ ಜಗ್ಗದ ಚಿರತೆ; ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಮತ್ತೆ ರಾತ್ರಿ ವೇಳೆ ಸಂಚಾರ

Sunday, January 5, 2025

<p>ಡ್ರೋನ್ &nbsp;ಕ್ಯಾಮೆರಾ ಹಾಗೂ ಫೂಟ್‌ ಪ್ಯಾಟ್ರೋಲಿಂಗ್ ಬಳಸಿ ಕಾರ್ಯಾಚರಣೆ &nbsp;ಮಾಡಲಾಗುತ್ತಿದ್ದು, ಅರಣ್ಯ ಇಲಾಖೆ ತಂಡಗಳು ಕ್ಯಾಂಪಸ್‌ನಲ್ಲಿ ಸುತ್ತು ಹಾಕಿವೆ.</p>

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆಗಾಗಿ ಅರಣ್ಯ ಇಲಾಖೆ ತಂಡ ಹುಡುಕಾಟ: ಡ್ರೋಣ್‌ ಕ್ಯಾಮರಾ ಕಾರ್ಯಾಚರಣೆ ಹೀಗಿದೆ

Tuesday, December 31, 2024

<p>ಕೋತಿಗಳ ಆಟದಿಂದ ಅವುಗಳನ್ನೂ ನಮಗೆ ಹೋಲಿಸುವುದುಂಟು. ಕೋತಿ ತರ ಆಡಬೇಡ ಎಂದು ಬೈಯುವುದು ವಾಡಿಕೆ. ಕೋತಿಗಳಿಗೂ ಕುಟುಂಬವಿದೆ. ಸಾಮಾಜಿಕ ಬದುಕಿದೆ ಎನ್ನುವುದು ನಮ್ಮ ಅರಿವಿನಲ್ಲಿದೆ.</p>

Monkeys Day2024: ಕೋತಿಗಳಿಗೂ ಉಂಟು ಒಂದು ದಿನ, ಇಂದೇ ಅವುಗಳ ಅಂತರಾಷ್ಟ್ರೀಯ ದಿನ, ಭಾರತದಲ್ಲಿ ಎಷ್ಟು ತಳಿಗಳಿವೆ

Saturday, December 14, 2024

<p>ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಹಸಿರು ವಾತಾವರಣ, ಪೊದಗಳಿವೆ. ಅಲ್ಲಿಯೇ ಬದುಕು ಕಂಡುಕೊಂಡಿರುವ ಚಿರತೆಗಳು ಆಗಾಗ ಆಹಾರ ಅರಸಿ ಊರ ಕಡೆ ಬರುತ್ತವೆ.&nbsp;</p>

ಕೊಪ್ಪಳದ ಗಂಗಾವತಿ ತಾಲ್ಲೂಕಲ್ಲಿ ಕುರಿ ಹಿಡಿಯಲು ಬಂದು ಸೆರೆ ಸಿಕ್ಕ ಭಾರೀ ಗಾತ್ರದ ಚಿರತೆ: ಹೀಗಿತ್ತು ಆರ್ಭಟ

Monday, December 9, 2024

<p>ಕರ್ನಾಟಕ ಅರಣ್ಯ ಇಲಾಖೆಯ ಹಿರಿಮೆಗೆ ಮತ್ತೊಂದು ವಿಶೇಷತೆ ಸೇರ್ಪಡೆಯಾಗಿದೆ. ಅದು ಕರ್ನಾಟಕ ಅರಣ್ಯ ಇಲಾಖೆಯ ಶ್ವಾನ ದಳ. ತನಿಖೆ ಹಾಗೂ ವಿಚಕ್ಷಣೆ, ತರಬೇತಿ ನೀಡಲು ಬಂಡೀಪುರದಲ್ಲಿ ಪ್ರತ್ಯೇಕ ಘಟಕವೇ ರಚನೆಯಾಗಿದ್ದು, ಶ್ವಾನಗಳು ಬಂದಿವೆ.</p>

Sniffers Dog in Forest Service: ಕರ್ನಾಟಕದ ಹುಲಿ ಯೋಜನೆ ಅರಣ್ಯ ಪ್ರದೇಶದಲ್ಲಿ ಶ್ವಾನ ದಳದ ಗಸ್ತು; ಬಂದಿವೆ ಬಗೆಬಗೆಯ ಶ್ವಾನಗಳು

Wednesday, December 4, 2024

<p>ಅದು ಕೃಷ್ಣ ಮೃಗಗಳ ಹಿಂಡು. ಮುಂದೆ ಏನನ್ನೋ ನೋಡಿದ ಒಂದು ಕೃಷ್ಣಮೃಗ ಆಗಸದೆತ್ತರಕ್ಕೆ ಹಾರಿಯೇ ಬಿಟ್ಟಿತು. ಜತೆಗಿದ್ದವರೂ ಹಾರಲು ಅಣಿಯಾದವು. ಇದು ಮಧುಸೂಧನ್‌ ಅವರ ಕ್ಯಾಮರಾ ಕಣ್ಣಿಗೆ ಸಿಕ್ಕ ಚಿತ್ರ</p>

Black Buck Jump Photo:ಮೈಸೂರಿನ ಮಧುಸೂದನ್‌ ತೆಗೆದ ಕೃಷ್ಣಮೃಗ ಹಾರುವ ಚಿತ್ರಕ್ಕೆ ರಾಷ್ಟ್ರೀಯ ಬಹುಮಾನ; ಹಾರುತ ದೂರ ದೂರ, ಮೇಲೇರುವ ಬಾರ ಬಾರಾ

Tuesday, December 3, 2024

<p>ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ-<br>ಕರ್ನಾಟಕ ಕೃಷ್ಣಮೃಗ ಸಂರಕ್ಷಣೆಯು ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಅಭಯಾರಣ್ಯದ ಕೇಂದ್ರಬಿಂದುವಾಗಿದೆ. ಅದರ ಅರೆ-ಶುಷ್ಕ ಹುಲ್ಲುಗಾವಲುಗಳು ಈ ಆಕರ್ಷಕ ಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಲು ವಿಶೇಷ ಎನ್ನಿಸಲಿದೆ.</p>

Black Buck sancturies: ಭಾರತದಲ್ಲಿ ನೀವು ನೋಡಬಹುದಾದ ಕೃಷ್ಣಮೃಗ ವನ್ಯಜೀವಿ ಧಾಮಗಳು: ಕರ್ನಾಟಕದಲ್ಲೂ ಉಂಟು 2 ಧಾಮ

Monday, November 18, 2024

<p>ಮೈಸೂರು ಚಾಮರಾಜೇಂದ್ರ ಮೃಗಾಲಯ-<br>ಕರ್ನಾಟಕ ಅತ್ಯಂತ ಹಳೆಯ ಮೃಗಾಲಯ. ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ಚಾಮರಾಜೇಂದ್ರ ಒಡೆಯರ್ ಅವರ ಆಸಕ್ತಿಯಿಂದ ಪ್ರಾಣಿ ಮನೆ ಈಗ ವಿಶ್ವದ ಪ್ರಮುಖ ಮೃಗಾಲಯವಾಗಿ ಮಾರ್ಪಟ್ಟಿದೆ. ಬಗೆಬಗೆಯ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯವಿದು. ಮೈಸೂರಿನ ಹೃದಯ ಭಾಗದಲ್ಲಿರುವ 117.41 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ &nbsp;ಇಲ್ಲಿ ಜಿರಾಫೆ, ಚಿಂಪಾಂಜಿ ವಿಶೇಷ ಆಕರ್ಷಣೆ. ಪಕ್ಕದಲ್ಲೇ ಕಾರಂಜಿಕೆರೆಯೂ ಇದ್ದು, ಇದೂ ಕೂಡ ವಿಶೇಷ ಆಕರ್ಷಣೆಯೇ.<br>&nbsp;</p>

Zoos Of Karnataka ಕರ್ನಾಟಕದಲ್ಲಿ ನೀವು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ 10 ಮೃಗಾಲಯಗಳು ಯಾವುದು

Wednesday, November 13, 2024

<p>ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ ಸಹಿತ ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು ಮತ್ತು ಸಾತ್ಪುರ ಪರ್ವತ ಶ್ರೇಣಿಗಳಲ್ಲಿರುವ ಕೆಂದಲಿಳು (Malabar Giant Squirrel) &nbsp;ಕೂಡ ಈಗ ಕಡಿಮೆ ಸಂಖ್ಯೆಗೆ ಬಂದಿವೆ.&nbsp;</p>

Indian Wildlife: ಭಾರತದ ಅರಣ್ಯ ಪ್ರದೇಶಗಳಲ್ಲಿ ಅಳಿವಂಚಿನಲ್ಲಿರುವ ಪಟ್ಟಿಯಲ್ಲಿ ಪ್ರಮುಖ ಪ್ರಾಣಿಗಳು ಯಾವುದಿರಬಹುದು

Friday, November 8, 2024

<p>ಕಾಡಿನಲ್ಲಿ ಸ್ವಲ್ಪವೇ ದೂರ ಹೋದರೆ ರಸ್ತೆಯಲ್ಲಿಯೇ ಭಾರೀ ಗಾತ್ರದ ಹುಲಿ ಮಲಗಿದೆ. ಇದನ್ನು ಕಂಡ ತಕ್ಷಣ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪುಳಕಿತರಾದರು. ಹತ್ತಿರದಿಂದ ಹುಲಿ ಕಂಡು ಅಬ್ಬಾ ಎಂದು ಉದ್ಘರಿಸಿದರು.</p>

Swamiji Tiger Safari: ನಾಗರಹೊಳೆಗೆ ಸಫಾರಿಗೆ ಬಂದ ತುಮಕೂರು ಸಿದ್ದಗಂಗಾ ಮಠಾಧೀಶರಿಗೆ ಬೃಹತ್‌ ಹುಲಿ ದರ್ಶನ: ಹೇಗಿತ್ತು ಆ ಕ್ಷಣ

Thursday, November 7, 2024

<p>ತುಮಕೂರಿನಲ್ಲಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಒಂದೂವರೆ ವರ್ಷದ ಹಿಂದೆ ದೇವರಾಯನ ದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನ ಪಿಳ್ಳಾಆಂಜನೇಯ ಗುಡಿಯ ಬಳಿ ಪತ್ತೆಯಾಗಿದ್ದ ಈ ಜೇಡಕ್ಕೆ ತೆಂಕಣ ಜಯಮಂಗಲಿ ಎಂದು ಹೆಸರಿಡಲಾಗಿದೆ.</p>

Tenkana Jayamangali: ದೇವರಾಯನದುರ್ಗದ ಬಳಿ ಹೊಸ ಪ್ರಭೇದದ ಜೇಡ ಪತ್ತೆ; ಸ್ಫೈಡರ್​ಗೆ ವಿಶೇಷ ಹೆಸರು ನಾಮಕರಣ

Sunday, October 13, 2024

<p>ತಿರುಮಲ ತಿರುಪತಿ ಬೆಟ್ಟದ ಆಸುಪಾಸಿನಲ್ಲಿ ಮತ್ತೊಮ್ಮೆ ಚಿರತೆ ಕಂಡುಬಂದಿದೆ. ಈ ಬಾರಿ ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿಯೇ ಚಿರತೆ ಕಾಣಸಿಕ್ಕಿರುವುದು ಭಕ್ತರಲ್ಲಿ ಕಳವಳ ಮೂಡಿಸಿದೆ. ಇದರ ಬಗ್ಗೆ ಟಿಟಿಡಿ ಅಧಿಕಾರಿಗಳಿಗೆ ಭಕ್ತರು ಮಾಹಿತಿ ನೀಡಿದ್ದು, ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ಶುರುವಾಗಿದೆ.</p>

ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ; ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಸಾಗುವ ಭಕ್ತರಿಗೆ ಟಿಟಿಸಿ ಸೂಚನೆ

Sunday, September 29, 2024

<p>ಕಾಡಿನಲ್ಲಾದರೆ ಸ್ನಾನದ ಗೊಡವೆಯಿಲ್ಲ. ಕಾಡಿಗೆ ಬಿಟ್ಟಾಗ ನೀರಿನಲ್ಲಿ ಈಜಾಡಿಕೊಂಡು ಬಂದರೆ ಮುಗಿಯಿತು. ಸಮಯ ಸಿಕ್ಕಾಗ ಸ್ನಾನ ಮಾಡಿಸಲಾಗುತ್ತದೆ. ಆದರೆ ಮೈಸೂರು ದಸರಾಗೆ ಬಂದಾಗ ಹಾಗಲ್ಲ. ಇಲ್ಲಿ ನಿತ್ಯ ಮಜ್ಜನ.</p>

Mysore Dasara 2024: ಮೈಸೂರು ದಸರಾ ಆನೆಗಳ ನಿತ್ಯದ ಸ್ನಾನ ಹೇಗಿರುತ್ತದೆ: ಅರಮನೆ ಅಂಗಳದ ಸ್ನಾನದ ತೊಟ್ಟಿಯಲ್ಲಿ ಮಜ್ಜನದ ನೋಟ ಹೀಗಿದೆ photos

Tuesday, September 10, 2024

<p>ಜೆ.ಎಸ್​ ವಸಂತ ಕರ್ನಾಟಕ ಹಾಗೂ ಹೊರ ರಾಜ್ಯಗಳ 100ಕ್ಕೂ ಹೆಚ್ಚು ಕಾಡಾನೆ ಹಾಗೂ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 2017ರಲ್ಲಿ ಇಂಡೋನೇಷ್ಯಾ ದೇಶಕ್ಕೆ ಹೋಗಿ ಅಲ್ಲಿಯ ಆನೆಗಳಿಗೆ ಕೂಡ ತರಬೇತಿಯನ್ನು ಪಡೆಯಲು ಹಾಗೂ ರಾಜ್ಯದಲ್ಲಿ ಹಾಗೂ ಶಿಬಿರಗಳಲ್ಲಿ ನೀಡುವ ತರಬೇತಿಯನ್ನು ನೀಡಿರುವುದು ವಿಶೇಷ.</p>

Mysore Dasara: ದಸರಾ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಮಾವುತಗೆ ಸಿಎಂ ಪದಕ: ಎಕೆ 47 ಆನೆ ನಿಯಂತ್ರಿಸುವುದು ಅಷ್ಟು ಸುಲಭನಾ photos

Thursday, September 5, 2024

<p>ಕಾಡಿಗೆ ಹೋದರೆ ಹುಲಿ ಸಿಗುವುದೇ ಅಪರೂಪ. ಅದರಲ್ಲೂ ಒಂದೇ ಫ್ರೇಮಿಗೆ ನಾಲ್ಕು ಹುಲಿ ಸಿಗುವುದು ಎಂದರೆ.. ಅದು ಮಧ್ಯಪ್ರದೇಶದ ಪೆಂಚ್‌ನಲ್ಲಿ(pench tiger reserve) ಹೀಗೆ ಒಟ್ಟೊಟ್ಟಿಗೆ ಸಿಕ್ಕರೆ, ಅನಿಲ್‌ ಕುಂಬ್ಳೆ ಅವರಿಗೆ ದಶಕದ ಹಿಂದೆ ಸಿಕ್ಕ ನೋಟ.</p>

Anil Kumble photography: ಕ್ರಿಕೆಟಿಗ ಅನಿಲ್‌ ಕುಂಬ್ಳೆ ವನ್ಯಜೀವಿ ಛಾಯಾಗ್ರಾಹಕರೂ ಹೌದು, ಕುಂಬ್ಳೆ ಕ್ಲಿಕ್ಕಿಸಿದ ಫೋಟೋ ಝಲಕ್‌ ನೋಡಿ photos

Thursday, August 29, 2024

<p>ಮೈಸೂರು ರಾಜವಂಶಸ್ಥೆ ಶೃತಿಕೀರ್ತಿ ದೇವಿ ಅವರು ಬುಧವಾರ (ಆಗಸ್ಟ್ 28) ದಸರಾ ಗಜಪಡೆಯ ಲಾಲನೆಪಾಲನೆ ನಡೆಸಿದರು. ವಿಶೇಷವಾಗಿ ರೋಹಿತ್ ಆನೆ ಬಳಿ ಹೋಗಿ ಅದರ ಕುಶಲೋಪರಿ ವಿಚಾರಿಸಿದರು. ಆನೆ ಬಂದಾಗಿನಿಂದ ಇದು ಅವರ ನಿತ್ಯದ ಕೆಲಸವೆಂಬಂತಾಗಿದೆ. ಏನಿದು ಬಾಂಧವ್ಯ ಎಂಬ ಕುತೂಹಲ ಸಹಜ. ಅದಕ್ಕೂ ಮೊದಲು ಶೃತಿಕೀರ್ತಿ ದೇವಿ ಯಾರು ಎಂಬುದನ್ನು ತಿಳಿಯೋಣ.&nbsp;</p>

ಮೈಸೂರು ದಸರಾ ಆನೆ ರೋಹಿತ್‌ಗೂ ರಾಜವಂಶಕ್ಕೂ ಇದೆ ಒಂದು ನಂಟು, ರಾಜವಂಶಸ್ಥೆ ಶೃತಿಕೀರ್ತಿದೇವಿ ಅವರನ್ನು ಕಂಡರೆ ಆನೆಗೂ ಅಕ್ಕರೆ- ಚಿತ್ರನೋಟ

Wednesday, August 28, 2024

<p>ಕ್ಷಣಕೊಂದು ಬಣ್ಣ ಬದಲಿಸುವ ವ್ಯಕ್ತಿಗಳಿಗೆ 'ಊಸರವಳ್ಳಿ' ಪದವನ್ನು ನುಡಿಗಟ್ಟಿನ ರೂಪದ ಬಿರುದಾಗಿ ದಯಪಾಲಿಸಲಾಗುತ್ತದೆ. ಅಕ್ಷರಶಃ ತಾನು ನಡದ ದಾರಿಯ ಬಣ್ಣಕ್ಕೆ ತಕ್ಕಂತೆ ತನ್ನ ಬಣ್ಣ ಬದಲಿದುವ ಊರಸವಳ್ಳಿ/ ಗೋಸುಂಬಿಗಳು ಸೃಷ್ಟಿಯ ದೊಡ್ಡ ವೈಚಿತ್ರಗಳಲ್ಲಿ ಒಂದಾಗಿವೆ. ಇನ್ನು ತೇಜಸ್ವಿಯವರ ಐಕಾನಿಕ್ ಕಾದಂಬರಿಗಳಲ್ಲಿ ಅಗ್ರಸಾಲಿನಲ್ಲಿ ನಿಲ್ಲುವ ಕರ್ವಾಲೋ ಕಾದಂಬರಿಯ ಹೀರೋ 'ಹಾರುವ ಓತಿ'ಗಳನ್ನು ಕನ್ನಡಿಗರು ಮರೆಯಲು ಸಾಧ್ಯವೆ?</p>

World Lizard day: ಕರ್ನಾಟಕದಲ್ಲಿವೆ ಪ್ರಮುಖ ಜಾತಿಯ ಉಡಗಳು, ಅವುಗಳ ವಿಶೇಷ ಏನು, ಹೇಗಿದೆ ಬದುಕಿನ ಕ್ರಮ photos

Thursday, August 15, 2024