ಪಹಲ್ಗಾಮ್ ಉಗ್ರ ದಾಳಿಗೆ ಉತ್ತರವಾಗಿ ಶುರುಮಾಡಿದ ಆಪರೇಷನ್ ಸಿಂದೂರ್, ಭಾರತದಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧ ಜಗತ್ತಿನ ಸಮರ ಎಂದು ಸಂಸದ ಶಶಿ ತರೂರ್ ಹೇಳಿದರು. ಭಾರತದಲ್ಲಿ ಭಯೋತ್ಪಾದನೆ, ಪಾಕ್ನ ಉಗ್ರ ನಂಟು ಯಾವ ರೀತಿಯದ್ದು ಎಂಬುದನ್ನು ಶಶಿ ತರೂರ್ ಬಿಚ್ಚಿಟ್ಟರು. ಇಲ್ಲಿದೆ ಅವರ ಮಾತಿನ 5 ಮುಖ್ಯ ಅಂಶಗಳು.