madhugiri News, madhugiri News in kannada, madhugiri ಕನ್ನಡದಲ್ಲಿ ಸುದ್ದಿ, madhugiri Kannada News – HT Kannada

Madhugiri

ಓವರ್‌ವ್ಯೂ

ಕರ್ನಾಟಕ ಬಜೆಟ್‌: ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ  ಈ ಬಾರಿ ಎತ್ತಿನಹೊಳೆ 241ನೇ ಕಿ.ಮೀ ವರೆಗೂ ನೀರು ಹರಿಸುವ ವಿಷಯ ಪ್ರಸ್ತಾಪಿಸಿದ್ದರಿಂದ ಅನುಕೂಲವಾಗಿದ್ದರೂ ಈ ಸಲ ಬಜೆಟ್ ಸಿಹಿ-ಕಹಿ ಮಿಶ್ರಣ ಎಂದು ಉದ್ಯಮಿ ಟಿಜೆ ಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬಜೆಟ್‌: ಎತ್ತಿನಹೊಳೆ 241ನೇ ಕಿ.ಮೀ ವರೆಗೂ ನೀರು ಹರಿಸುವುದು ಅನುಕೂಲ; ಈ ಸಲ ಬಜೆಟ್ ಸಿಹಿ-ಕಹಿ ಮಿಶ್ರಣ, ಉದ್ಯಮಿ ಟಿಜೆ ಗಿರೀಶ್ ಅಭಿಮತ

Friday, March 7, 2025

ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಬೆಂಬಲಿಗರು ಗೆಲುವು ಕಂಡಿದ್ದಾರೆ.

Tumul Election 2025: ತುಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ; ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟ

Thursday, January 9, 2025

ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

Thursday, December 12, 2024

ಅಪಘಾತದಲ್ಲಿ ಎರಡೂ ಕಾರುಗಳು ನುಜ್ಜುಗುಜ್ಜಾಗಿರುವುದು

Tumakuru News: ಮಧುಗಿರಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ; ಐವರು ಸ್ಥಳದಲ್ಲೇ ಸಾವು, ಹಲವರಿಗೆ ಗಂಭೀರ ಗಾಯ

Sunday, September 8, 2024

ಮೈದುಂಬಿ ಹರಿಯತ್ತಿರುವ ಜಯಮಂಗಲಿ ನದಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸೇತುವೆ ಮೇಲೆ ನಿಂತ ಜನ.

Jayamangali River; ಮಳೆರಾಯನ ಅಬ್ಬರಕ್ಕೆ ಮೈದುಂಬಿ ಹರಿಯುತ್ತಿದೆ ಜಯಮಂಗಲಿ ನದಿ, ದೃಶ್ಯ ವೈಭವ ಕಣ್ತುಂಬಿಕೊಳ್ಳುತ್ತಿರುವ ಜನ

Wednesday, August 21, 2024

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಳಿ ಲಾರಿ ಡಿಕ್ಕಿಯಿಂದ ನಜ್ಜುಗುಜ್ಜಾದ ಕಾರು.

Tumkur News: ಎರಡು ಅಪಘಾತ: ತುಮಕೂರು ಜಿಲ್ಲೆಯಲ್ಲಿ ಆರು ಮಂದಿ ಸಾವು

Wednesday, September 27, 2023

ಎಲ್ಲವನ್ನೂ ನೋಡಿ