ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ಯಾಕೇಜ್ ಟೂರ್, ಇಂದಿನಿಂದ ಶುರು
ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ - ಬೆಂಗಳೂರು ಟೂರ್ ಪ್ಯಾಕೇಜ್ ಅನ್ನು ಕೆಎಸ್ಆರ್ಟಿಸಿ ಆಯೋಜಿಸಿದೆ. ಇದು ಮೇ 31 ರಿಂದ ಪ್ರತಿ ಶನಿವಾರ, ಭಾನುವಾರ (ವಾರಾಂತ್ಯದ ದಿನಗಳಲ್ಲಿ) ಇರಲಿದ್ದು, ಇದರ ದರ ವಿವರ ಮತ್ತು ಇತರೆ ಮಾಹಿತಿ ಇಲ್ಲಿದೆ.
ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ತಿರು ನಕ್ಷತ್ರ ಸಡಗರ; ಮಂಟಪವಾಹನೋತ್ಸವ, ಮಹಾಭಿಷೇಕ ವೈಭವಯುತ ಆಚರಣೆ
ಮೇಲುಕೋಟೆಯಲ್ಲಿ ಶ್ರೀ ರಾಮಾನುಜಾಚಾರ್ಯರಿಗೆ ಗೋವಿಂದ ರಾಜಮುಡಿ ಉತ್ಸವ ಸಡಗರ; ಮೇ 1ರಂದು ಮಹಾರಥೋತ್ಸವಕ್ಕೆ ಸಿದ್ದತೆ
ಮೇಲುಕೋಟೆ ಕಲ್ಯಾಣಿ ತೀರದಲ್ಲಿ ವೈಭವದ ವರಾಹ ಜಯಂತಿ; ಲಕ್ಷ್ಮಿ ಸಮೇತ ವರಾಹಸ್ವಾಮಿ ದೇಗುಲದ ಆವರಣದಲ್ಲಿ ಧಾರ್ಮಿಕ ಚಟುವಟಿಕೆ
ಮೇಲುಕೋಟೆಯಲ್ಲಿ ವೈಭವದಿಂದ ಜರುಗಿದ ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕ; ಇಂದು ನಡೆಯಲಿದೆ ಶೇರ್ತಿಸೇವೆ