Mysuru

ಓವರ್‌ವ್ಯೂ

ಮಾಜಿ ಸಚಿವ ಎಂ.ಶಿವಣ್ಣ, ಮುಡಾ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್‌ ಸೇರಿದಂತೆ ಹಲವರು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ,. ಡಿಸಿಎಂ ಡಿ,ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌  ಸೇರಿದರು.

Mysore News: ಕರ್ನಾಟಕದಲ್ಲಿ ಭಯದಿಂದ ಒಂದಾಗಿರುವ ಬಿಜೆಪಿ-ಜೆಡಿಎಸ್ ಸೋಲಿಸಿ, ಜನರಿಗೆ ಸುಳ್ಳು ಹೇಳದೇ ಸತ್ಯ ತಿಳಿಸಿ; ಸಿದ್ದರಾಮಯ್ಯ

Wednesday, March 27, 2024

ಕಾವೇರಿ ನದಿಯಲ್ಲಿ ಈಜಲು ಹೋಗಿ ನಾಲ್ವರು ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ನಡೆದಿದೆ. ಇಬ್ಬರು ಮೃತ ದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಗಳಿಗಾಗಿ ಹುಡುಕಾಟ ಶುರುವಾಗಿದೆ.

Crime News: 2 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿ ನೀರಿನಲ್ಲಿ ಮುಳುಗಿ ಸಾವು; ಮಂಡ್ಯ, ಮೈಸೂರಿನಲ್ಲಿ ದುರಂತ

Tuesday, March 26, 2024

ಬೇಸಿಗೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

Mysore News: ಕರ್ನಾಟಕದಲ್ಲಿ ಬಿಸಿಲ ಝಳ; ಮೈಸೂರಿನಲ್ಲಿ ಬಡವರ ಫ್ರಿಡ್ಜ್ ಮಣ್ಣಿನ ಮಡಿಕೆಗಳಿಗೆ ಹೆಚ್ಚುತ್ತಿದೆ ಬೇಡಿಕೆ

Tuesday, March 26, 2024

ನಂಜನಗೂಡಿನಲ್ಲಿ ನಡೆದ ತೆಪ್ಪೋತ್ಸವ,

Mysore news: ದಕ್ಷಿಣಕಾಶಿ ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರನ ತೆಪ್ಪೋತ್ಸವ ಸಡಗರ

Monday, March 25, 2024

ಬೇಟೆಗಾರರ ದಾಳಿಗೆ ಬಲಿಯಾದ ಕಾಡುಕೋಣ.

Forest News: ನಾಗರಹೊಳೆಯಲ್ಲಿ ಬೇಟೆಗಾರರ ಗುಂಡೇಟಿಗೆ ಕಾಡುಕೋಣ ಬಲಿ

Monday, March 25, 2024

ತಾಜಾ ಫೋಟೊಗಳು

<p>ಬೆಂಗಳೂರು-ಮೈಸೂರು ,ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸಿದ 2 ಜೋಡಿ ಲವ್‌ಬರ್ಡ್ಸ್‌ ಮತ್ತು ಅವುಗಳನ್ನು ಮಕ್ಕಳು ಎಂದು ಪರಿಗಣಿಸಿ ಬಸ್‌ ಕಂಡಕ್ಟರ್ ಕೊಟ್ಟ 444 ರೂಪಾಯಿ ಟಿಕೆಟ್‌. ಪ್ರತಿ ಲವ್‌ ಬರ್ಡ್‌ಗೆ 111 ರೂಪಾಯಿ ಟಿಕೆಟ್ ದರ ಪಡೆಯಲಾಗಿದೆ.</p>

ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿಯಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರೀ; ಲವ್ ಬರ್ಡ್ಸ್‌ಗೆ 444 ರೂ ಟಿಕೆಟ್‌, ಚಿತ್ರ ನೋಟ ಹೀಗಿದೆ

Mar 27, 2024 12:49 PM

ತಾಜಾ ವಿಡಿಯೊಗಳು

ನಂಜನಗೂಡಿನಲ್ಲಿ ಪಂಚ ರಥೋತ್ಸವ

VIDEO: ನಂಜನಗೂಡಿನಲ್ಲಿ ಪಂಚ ರಥೋತ್ಸವ ಸಂಭ್ರಮ: ಭಕ್ತಿ ಭಾವದಲ್ಲಿ ಮಿಂದೆದ್ದ ಶ್ರೀಕಂಠನ ಭಕ್ತರು

Mar 22, 2024 04:59 PM

ತಾಜಾ ವೆಬ್‌ಸ್ಟೋರಿ