ಶಾಲೆ ಶುರುವಾಗಿದೆ, ಮಳೆಯೂ ಜೋರಾಗಿದೆ; ಮಕ್ಕಳ ಸುರಕ್ಷತೆ ವಿಚಾರದಲ್ಲಿ ಪೋಷಕರು ಗಮನಿಸಬೇಕಾದ ಅಂಶಗಳು
ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಿದೆ. ಇದರೊಂದಿಗೆ ಮಳೆರಾಯನ ಅಬ್ಬರವೂ ಜೋರಾಗಿದೆ. ರಾಜ್ಯದಾದ್ಯಂತ ಮಳೆಯ ಪ್ರಮಾಣ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಪೋಷಕರು ಗಮನ ತಪ್ಪದೇ ಹರಿಸಬೇಕು.
ಮುಗಿತಾ ಬಂತು ಬೇಸಿಗೆ ರಜೆ, ಶಾಲೆ ಆರಂಭಕ್ಕೆ ದಿನಗಣನೆ; ಈಗಿನಿಂದಲೇ ಮಕ್ಕಳನ್ನು ಹೀಗೆ ಸಜ್ಜುಗೊಳಿಸಿ
ಸದೃಢ ಸಮಾಜ ರೂಪಿಸುವಲ್ಲಿ ತಾಯಿ ಮಕ್ಕಳಿಗೆ ಗುರುವಾಗಬೇಕು, ಗುರಿ ತೋರಬೇಕು; ಅಮ್ಮನಲ್ಲವೇ ಮೊದಲ ಶಿಕ್ಷಕಿ? - ನಂದಿನಿ ಟೀಚರ್ ಅಂಕಣ
ಬೇಸಿಗೆ ರಜೆ ಎಂದು ಮಕ್ಕಳನ್ನು ಜಂಗಲ್ ಸಫಾರಿ ಕರ್ಕೊಂಡು ಹೋಗಬೇಕು ಅಂತಿದ್ದೀರಾ; ಅದಕ್ಕೂ ಮುನ್ನ ಈ ವಿಚಾರ ತಿಳಿದುಕೊಂಡಿರಿ
ಮಕ್ಕಳಲ್ಲಿ ನಿಷ್ಕಪಟ ಮನೋಭಾವ, ಮುಗ್ಧತೆ ಮರೆಯಾಗಲು ಕಾರಣವಿದು, ಪೋಷಕರು-ಸಮಾಜ ಮಾಡಬೇಕಿರುವುದೇನು? ಡಾ ರೂಪಾ ರಾವ್ ಬರಹ