politics News, politics News in kannada, politics ಕನ್ನಡದಲ್ಲಿ ಸುದ್ದಿ, politics Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ರಾಜಕಾರಣ

ರಾಜಕಾರಣ

ಓವರ್‌ವ್ಯೂ

ನಾನೇಕೆ ಕಾಂಗ್ರೆಸ್‌ಗೆ ಹೋಗ್ಲಿ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.

ನಾನು ಆರ್‌ಎಸ್‌ಎಸ್‌ನಿಂದ ಬಂದವನು, ಕಾಂಗ್ರೆಸ್‌ಗೆ ಯಾಕ್ರೀ ಹೋಗ್ಲಿ, ಬಕೆಟ್‌ ಹಿಡಿಯೋದು ಗೊತ್ತಿಲ್ಲ, ಸಿದ್ದರಾಮಯ್ಯ ಜಾತಿವಾದಿ: ಪ್ರತಾಪಸಿಂಹ

Monday, December 30, 2024

ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ಪಂಚಭೂತಗಳಲ್ಲಿ ಲೀನರಾದರು. ದೆಹಲಿ ನಿಗಮ್‌ಬೋಧ್ ಘಾಟ್‌ನಲ್ಲಿ ಸಿಖ್‌ ಸಂಪ್ರದಾಯ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿತು.

ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ಪಂಚಭೂತಗಳಲ್ಲಿ ಲೀನ, ದೆಹಲಿ ನಿಗಮ್‌ಬೋಧ್ ಘಾಟ್‌ನಲ್ಲಿ ಸಿಖ್‌ ಸಂಪ್ರದಾಯ ಪ್ರಕಾರ ನೆರವೇರಿತು ಅಂತ್ಯಕ್ರಿಯೆ

Saturday, December 28, 2024

ಮಾಜಿ ಪ್ರದಾನಿ ಮನಮೋಹನ ಸಿಂಗ್ ಅಂತ್ಯ ಸಂಸ್ಕಾರ ಇಂದಲ್ಲ, ವಿಳಂಬಕ್ಕೇನು ಕಾರಣ, ಶಿಷ್ಟಾಚಾರ ಪ್ರಕಾರ ದಿನಾಂಕ, ಸಮಯ, ಸ್ಥಳ ವಿವರ ಹೀಗಿದೆ. ಡಾ ಮನಮೋಹನ ಸಿಂಗ್ ಪಾರ್ಥಿವ ಶರೀರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂತಿಮ ನಮನ ಸಲ್ಲಿಸಿದರು.

ಮನಮೋಹನ ಸಿಂಗ್ ಅಂತ್ಯ ಸಂಸ್ಕಾರ ಇಂದಲ್ಲ, ವಿಳಂಬಕ್ಕೇನು ಕಾರಣ, ಶಿಷ್ಟಾಚಾರ ಪ್ರಕಾರ ದಿನಾಂಕ, ಸಮಯ, ಸ್ಥಳ ವಿವರ ಹೀಗಿದೆ

Friday, December 27, 2024

ಕೊಯಮತ್ತೂರಿನಲ್ಲಿ ಗುರುವಾರ ಡಿಎಂಕೆ ಸರ್ಕಾರ ಪತನದ ತನಕ ಬರಿಗಾಲಲ್ಲಿ ನಡೆಯುವ ಮತ್ತು ಚಾವಟಿ ಬಾರಿಸುವ ಶಪಥಗೈದ ಕೆ ಅಣ್ಣಾಮಲೈ ಅವರು, ನುಡಿದಂತೆ ಶುಕ್ರವಾರ ಚಾವಟಿ ಬಾರಿಸಿಕೊಂಡ್ರು.

ಡಿಎಂಕೆ ಸರ್ಕಾರ ಪತನ ತನಕ ಬರಿಗಾಲಲ್ಲಿ ನಡೆಯುವ ಶಪಥಗೈದ ಕೆ ಅಣ್ಣಾಮಲೈ, ಚಾವಟಿ ಬಾರಿಸಿಕೊಂಡ್ರು; ಏನಿದು ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ, 5 ಅಂಶ

Friday, December 27, 2024

ಡಾ ಮನಮೋಹನ್ ಸಿಂಗ್‌: ಟೆಕ್ನೋಕಾರ್ಟ್‌ ಆಗಿದ್ದವರು ಭಾರತದ ಆಕ್ಸಿಡೆಂಟಲ್‌ ಪಿಎಂ ಆದರು, ಮಾಜಿ ಪ್ರಧಾನಿ ಜೀವನದ ಕಡೆಗೊಂದು ನೋಟ. ಇದು 2014ರ ಜನವರಿ 3 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾನವೇಂದ್ರ ವಸಿಷ್ಠ ಅವರು ಸೆರೆ ಹಿಡಿದ ಡಾ ಸಿಂಗ್ ಅವರ ನೆರಳಿನ ಚಿತ್ರ.

ಡಾ ಮನಮೋಹನ್ ಸಿಂಗ್‌: ಟೆಕ್ನೋಕ್ರಾಟ್ ಆಗಿದ್ದವರು ಭಾರತದ ಆಕ್ಸಿಡೆಂಟಲ್‌ ಪಿಎಂ ಆದರು, ಮಾಜಿ ಪ್ರಧಾನಿ ಜೀವನದ ಕಡೆಗೊಂದು ನೋಟ

Friday, December 27, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಜನವರಿ 9) ತಮಿಳುನಾಡಿನ ಕುಂಭಕೋಣಂ ಸಮೀಪದ ಅಯ್ಯವಾಡಿ ಪ್ರತ್ಯಂಗಿರಾ ದೇವಿ ದರ್ಶನ ಪಡೆದರು. ಉಪಮುಖ್ಯಮಂತ್ರಿ ಹೊಣೆಗಾರಿಕೆ ಜತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಅಧ್ಯಕ್ಷರ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರುವ ಡಿಕೆ ಶಿವಕುಮಾರ್ ಅವರು ರಾಜಕೀಯ ಮಹತ್ವಾಕಾಂಕ್ಷಿಯಾಗಿರುವ ಕಾರಣ, ಅವರ ಈ ದೇಗುಲ ಭೇಟಿ ಮಹತ್ವ ಪಡೆದುಕೊಂಡಿದೆ.&nbsp;</p>

ಕುಂಬಕೋಣಂನ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌; ಸರ್ವಶತ್ರು ಸಂಹಾರಿಣಿ ದರ್ಶನ ಮಹತ್ವ, ಚಿತ್ರನೋಟ

Jan 09, 2025 03:32 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಸಲಾಂ ಹೊಡೆದ್ರೆ ಮಾತ್ರ ನೀವು ಕೆಲಸ ಮಾಡೋದಾ; ತಹಶೀಲ್ದಾರ್‌ ಬೆವರಿಳಿಸಿದ ಸಚಿವ ಕೃಷ್ಣಬೈರೇಗೌಡ

ಸಲಾಂ ಹೊಡೆದ್ರೆ ಮಾತ್ರ ನೀವು ಕೆಲಸ ಮಾಡೋದಾ; ತಹಶೀಲ್ದಾರ್‌ ಬೆವರಿಳಿಸಿದ ಸಚಿವ ಕೃಷ್ಣಬೈರೇಗೌಡ

Jan 10, 2025 05:26 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ