ಅಕ್ಷತಾ ಹುಂಚದಕಟ್ಟೆ ಬರಹ: ಪತ್ರಕರ್ತ ನಾಗರಾಜ್ ಹುಲಿಮನೆಯ ಮನದನ್ನೇ ಚಂದನ ತಮ್ಮ ಲಗ್ನಪತ್ರಿಕೆಯಲ್ಲಿ ತಾನೊಬ್ಬಳು ಮೆಹಂದಿ ಆರ್ಟಿಸ್ಟ್ ಎಂದು ಹಾಕಿಕೊಂಡಿದ್ದಾಳೆ. ಆ ಮೂಲಕ ತನ್ನ ವೃತ್ತಿಪರತೆಯನ್ನು ತೋರಿಸಿದ್ದಾಳೆ. ಜೊತೆಗೆ ತಾನು ಮಾಡುವ ವೃತ್ತಿಯ ಬಗೆಗೆ ತನ್ನ ಹೆಮ್ಮೆ, ಗೌರವ, ಪ್ರೀತಿ ವ್ಯಕ್ತ ಪಡಿಸಿದ್ದಾಳೆ.