ʻಅಮಿತ್ ಶಾ, ಮೋದಿ ನನಗೆ ಸೂಸೈಡ್ ಬಾಂಬ್ ಕಟ್ಟಲಿ, ಪಾಕಿಸ್ತಾನಕ್ಕೆ ಹೋಗ್ತೀನಿ.. ಅಲ್ಲಾ ಮೇಲೆ ಆಣೆ!ʼ ಸಚಿವ ಜಮೀರ್ ಅಹ್ಮದ್ ಖಾನ್
ಸಚಿವ ಜಮೀರ್ ಅಹಮ್ಮದ್ ಈ ಬಾರಿ ವಿಶೇಷ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಪ್ರತಿಯೊಂದು ವಿಚಾರದಲ್ಲಿ ಬಿಜೆಪಿ ಜಾತಿ ಧರ್ಮ ಹುಡುಕುತ್ತೆ ಎಂದು ಸಿಟ್ಟಾಗಿರುವ ಜಮೀರ್, ಕಾಶ್ಮೀರದ ವಿಚಾರದಲ್ಲಿ ಧರ್ಮ ಬೇಡ ಅಂದಿದ್ದಾರೆ. ಪಾಕಿಸ್ತಾನಕ್ಕೂ, ಮುಸಲ್ಮಾನರಿಗೂ ಸಂಬಂಧ ಇಲ್ಲ.. ಬೇಕಾಗಿದ್ರೆ ನನಗೇ ಸೂಸೈಡ್ ಬಾಂಬ್ ಕಟ್ಲಿ, ನಾನೇ ಪಾಕಿಸ್ತಾನಕ್ಕೆ ಯುದ್ಧಕ್ಕೆ ಹೋಗುತ್ತೇನೆ ಎಂದು ಜಮೀರ್ ಅಹಮ್ಮದ್ ಅಲ್ಲಾನ ಮೇಲೆ ಆಣೆ ಹಾಕಿದ್ದಾರೆ..
ಸಚಿವ ಜಮೀರ್ ಅಹಮ್ಮದ್ ಈ ಬಾರಿ ವಿಶೇಷ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಪ್ರತಿಯೊಂದು ವಿಚಾರದಲ್ಲಿ ಬಿಜೆಪಿ ಜಾತಿ ಧರ್ಮ ಹುಡುಕುತ್ತೆ ಎಂದು ಸಿಟ್ಟಾಗಿರುವ ಜಮೀರ್, ಕಾಶ್ಮೀರದ ವಿಚಾರದಲ್ಲಿ ಧರ್ಮ ಬೇಡ ಅಂದಿದ್ದಾರೆ. ಪಾಕಿಸ್ತಾನಕ್ಕೂ, ಮುಸಲ್ಮಾನರಿಗೂ ಸಂಬಂಧ ಇಲ್ಲ.. ಬೇಕಾಗಿದ್ರೆ ನನಗೇ ಸೂಸೈಡ್ ಬಾಂಬ್ ಕಟ್ಲಿ, ನಾನೇ ಪಾಕಿಸ್ತಾನಕ್ಕೆ ಯುದ್ಧಕ್ಕೆ ಹೋಗುತ್ತೇನೆ ಎಂದು ಜಮೀರ್ ಅಹಮ್ಮದ್ ಅಲ್ಲಾನ ಮೇಲೆ ಆಣೆ ಹಾಕಿದ್ದಾರೆ..