ಕಾಶ್ಮೀರಕ್ಕೆ ಹೋಗ್ಬೇಡ ಅಂದಿದ್ದೆ, ಆದರೂ...; ಮಂಜುನಾಥ್ ಅಮ್ಮನ ಕಣ್ಣೀರು, ವಿಡಿಯೋ
- ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿರುವ ಶಿವಮೊಗ್ಗದ ಮಂಜುನಾಥ್ ಅವರ ತಾಯಿ ಕಣ್ಣೀರಿಟ್ಟಿದ್ದಾರೆ. ಕಾಶ್ಮೀರಕ್ಕೆ ಹೋಗುವುದು ಬೇಡ ಎಂದು ನಾನು ಹೇಳಿದ್ದೆ. ಆದರೆ ಗೆಳೆಯರ ಮೂಲಕ ಟಿಕೆಟ್ ಬುಕ್ ಮಾಡಿ ಏನು ಆಗುವುದಿಲ್ಲ ಎಂದಿದ್ದ ಎಂದು ದುಃಖಿಸಿದ್ದಾರೆ.
- ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿರುವ ಶಿವಮೊಗ್ಗದ ಮಂಜುನಾಥ್ ಅವರ ತಾಯಿ ಕಣ್ಣೀರಿಟ್ಟಿದ್ದಾರೆ. ಕಾಶ್ಮೀರಕ್ಕೆ ಹೋಗುವುದು ಬೇಡ ಎಂದು ನಾನು ಹೇಳಿದ್ದೆ. ಆದರೆ ಗೆಳೆಯರ ಮೂಲಕ ಟಿಕೆಟ್ ಬುಕ್ ಮಾಡಿ ಏನು ಆಗುವುದಿಲ್ಲ ಎಂದಿದ್ದ ಎಂದು ದುಃಖಿಸಿದ್ದಾರೆ.