ನೀವು ಬಾಳ ಒಳ್ಳೆಯವರು;ನಿಮ್ಮಂಥೋರು ಇದ್ರೆ ಭಯೋತ್ಪಾದಕರು ಇರಲ್ಲ ಎಂದ ಬಸವನಗೌಡ ಆರ್ ಪಾಟೀಲ್, ವಿಡಿಯೋ
- ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸ್ಪೀಕರ್ ಯುಟಿ ಖಾದರ್ ಅವರನ್ನ ಕಿಚಾಯಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದ ಸಂದರ್ಭದಲ್ಲಿ ನನಗೆ ಮಾತನಾಡುವ ಅವಕಾಶ ಕೊಟ್ಟಿದ್ದೀರಿ. ಹೀಗಾಗಿ ನಿಮ್ಮಂತವರಿದ್ರೆ ಭಯೋತ್ಪಾದಕರು ಕಡಿಮೆ ಆಗ್ತಾರೆ ಎಂದಿದ್ದಾರೆ. ಯಾರಿಗೆ ಸಚಿವ ಸ್ಥಾನ ಕೊಡಲು ಸರ್ಕಾರ ಮನಸ್ಸು ಮಾಡುವುದಿಲ್ಲವೋ, ಅಂತವರನ್ನು ಸ್ಪೀಕರ್ ಮಾಡುತ್ತದೆ ಎಂದು ಕಿಂಡಲ್ ಮಾಡಿದ್ದಾರೆ. ಆದರೆ ಯುಟಿ ಖಾದರ್ ಸಚಿವರಾಗಿದ್ದಾಗ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
- ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸ್ಪೀಕರ್ ಯುಟಿ ಖಾದರ್ ಅವರನ್ನ ಕಿಚಾಯಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದ ಸಂದರ್ಭದಲ್ಲಿ ನನಗೆ ಮಾತನಾಡುವ ಅವಕಾಶ ಕೊಟ್ಟಿದ್ದೀರಿ. ಹೀಗಾಗಿ ನಿಮ್ಮಂತವರಿದ್ರೆ ಭಯೋತ್ಪಾದಕರು ಕಡಿಮೆ ಆಗ್ತಾರೆ ಎಂದಿದ್ದಾರೆ. ಯಾರಿಗೆ ಸಚಿವ ಸ್ಥಾನ ಕೊಡಲು ಸರ್ಕಾರ ಮನಸ್ಸು ಮಾಡುವುದಿಲ್ಲವೋ, ಅಂತವರನ್ನು ಸ್ಪೀಕರ್ ಮಾಡುತ್ತದೆ ಎಂದು ಕಿಂಡಲ್ ಮಾಡಿದ್ದಾರೆ. ಆದರೆ ಯುಟಿ ಖಾದರ್ ಸಚಿವರಾಗಿದ್ದಾಗ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.