ಹಿಂದೂಗಳ ಪರವಾಗಿ ಮಾತಾಡಿದ್ರೆ ಕೇಸ್ ಹಾಕ್ತಾರೆ, ದಿನೇಶ್‌ ಗುಂಡೂರಾವ್ ಲವ್ ಜಿಹಾದ್‌ಗೆ ಒಳಪಟ್ಟಿದ್ದಾರೆ; ಹರೀಶ್‌ ಪೂಂಜಾ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಿಂದೂಗಳ ಪರವಾಗಿ ಮಾತಾಡಿದ್ರೆ ಕೇಸ್ ಹಾಕ್ತಾರೆ, ದಿನೇಶ್‌ ಗುಂಡೂರಾವ್ ಲವ್ ಜಿಹಾದ್‌ಗೆ ಒಳಪಟ್ಟಿದ್ದಾರೆ; ಹರೀಶ್‌ ಪೂಂಜಾ

ಹಿಂದೂಗಳ ಪರವಾಗಿ ಮಾತಾಡಿದ್ರೆ ಕೇಸ್ ಹಾಕ್ತಾರೆ, ದಿನೇಶ್‌ ಗುಂಡೂರಾವ್ ಲವ್ ಜಿಹಾದ್‌ಗೆ ಒಳಪಟ್ಟಿದ್ದಾರೆ; ಹರೀಶ್‌ ಪೂಂಜಾ

Published May 06, 2025 02:05 PM IST Manjunath B Kotagunasi
twitter
Published May 06, 2025 02:05 PM IST

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಈ ಬಗ್ಗೆ ಕಿಡಿ ಕಾರಿರುವ ಶಾಸಕ ಪೂಂಜಾ, ಹಿಂದೂಗಳ ಬಗ್ಗೆ ಮಾತನಾಡಿದರೆ ಕೇಸ್ ಹಾಕ್ತಾರೆ.. ದಿನೇಶ್ ಗುಂಡೂರಾವ್ ಮುಸ್ಲಿಮರಿಗೆ ಸಪೋರ್ಟ್ ಮಾಡ್ತಾರೆ.. ಯಾಕಂದ್ರೆ ಅವರು ರಿವರ್ಸ್ ಲವ್ ಜಿಹಾದ್ ಗೆ ಒಳಗಾಗಿರುವ ವ್ಯಕ್ತಿ ಎಂದು ಕಿಡಿ ಕಾರಿದ್ದಾರೆ.

More