Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಬಿರುಗಾಳಿ; ಮಾತಿಗೆ ಮಾತು ಬೆಳೆಸಿದ ಹನುಮಂತ ಹಾಗೂ ರಜತ್
- ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಆರಂಭವಾಗಿದೆ ಎಂದರೆ ಅಲ್ಲಿ ಜಗಳ ಕಾಮನ್ ಆಗಿರುತ್ತದೆ. ಹೀಗಿರುವಾಗ ಈ ಬಾರಿ ರಜತ್ ಹಾಗೂ ಹನುಮಂತನ ನಡುವೆ ಗಲಾಟೆಯಾಗಿದೆ. ಶಿಶಿರ್ ಹಾಗೂ ಉಗ್ರಂ ಮಂಜು ಕೂಡ ವಾದ ಮಾಡಿದ್ದಾರೆ.
- ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಆರಂಭವಾಗಿದೆ ಎಂದರೆ ಅಲ್ಲಿ ಜಗಳ ಕಾಮನ್ ಆಗಿರುತ್ತದೆ. ಹೀಗಿರುವಾಗ ಈ ಬಾರಿ ರಜತ್ ಹಾಗೂ ಹನುಮಂತನ ನಡುವೆ ಗಲಾಟೆಯಾಗಿದೆ. ಶಿಶಿರ್ ಹಾಗೂ ಉಗ್ರಂ ಮಂಜು ಕೂಡ ವಾದ ಮಾಡಿದ್ದಾರೆ.