CM Bommai on Naadina Dore: ನಾಡಿನ ದೊರೆ ಎಂದು ಕರೆಯುವುದರಿಂದ ನನಗೆ ಕಸಿವಿಸಿಯಾಗುತ್ತೆ: ಸಿಎಂ ಬೊಮ್ಮಾಯಿ
ನನ್ನನ್ನು ಎಲ್ಲೆಡೆ ನಾಡಿನ ದೊರೆ ಎಂದು ಕರೆಯುವುದರಿಂದ ನನಗೆ ಕಸಿವಿಸಿಯಾಗುತ್ತದೆ. ಇದು ಪ್ರಜಾಪ್ರಭುತ್ವದ ಕಾಲ, ಈಗ ಪ್ರಜೆಯೇ ಪ್ರಭು. ಹೀಗಾಗಿ ನಾಡಿನ ದೊರೆಯನ್ನು ಹುಟ್ಟು ಹಾಕುವುದು ಸಮಂಜಸವಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.