ಸಿಇಟಿ ಎಕ್ಸಾಂ ಪ್ರವೇಶಕ್ಕೆ ತೆಗೆಸಿದ ಕತ್ತರಿಸಿದ ಘಟನೆ; ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಿಇಟಿ ಎಕ್ಸಾಂ ಪ್ರವೇಶಕ್ಕೆ ತೆಗೆಸಿದ ಕತ್ತರಿಸಿದ ಘಟನೆ; ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ

ಸಿಇಟಿ ಎಕ್ಸಾಂ ಪ್ರವೇಶಕ್ಕೆ ತೆಗೆಸಿದ ಕತ್ತರಿಸಿದ ಘಟನೆ; ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ

Published Apr 20, 2025 10:20 AM IST Praveen Chandra B
twitter
Published Apr 20, 2025 10:20 AM IST

  • ಸಿಇಟಿ ಎಕ್ಸಾಂಗೆ ಪ್ರವೇಶ ನೀಡುವ ವೇಳೆ ಜನಿವಾರ ಕತ್ತರಿಸಿದ ಘಟನೆ ಇಡೀ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಡಸ್ಟ್ ಬಿನ್ ಗೆ ಹಾಕಿದ ಘಟನೆ ಬ್ರಾಹ್ಮಣ ಸಮುದಾಯವನ್ನು ಕೆರಳಿಸಿದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಪರೀಕ್ಷೆಯ ಮೇಲ್ವಿಚಾರಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬ್ರಾಹ್ಮಣ ಸಮಾಜ ಒತ್ತಾಯಿಸಿದೆ.

More