Darshan muder : ರೇಣುಕಾಸ್ವಾಮಿಗೆ ನ್ಯಾಯಕೊಡಿಸಲು ಸರ್ಕಾರ ಬದ್ಧ ; ಕುಟುಂಬಕ್ಕೆ ಸರ್ಕಾರದ ನೆರವು
ನಟ ದರ್ಶನ್ ಕೈಯಿಂದ ಹತ್ಯೆಗೀಡಾಗಿರುವ ರೇಣುಕಾಸ್ವಾಮಿ ಮನೆಗೆ ಹೋಂ ಮಿನಿಸ್ಟರ್ ಡಾ.ಜಿ ಪರಮೇಶ್ವರ್ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಹೆತ್ತವರಿಗೆ ಸಮಾಧಾನ ತಿಳಿಸಿದ ಪರಮೇಶ್ವರ್, ದರ್ಶನ್ ಕೇಸ್ ನಲ್ಲಿ ಯಾವುದೇ ಒತ್ತಡ ಇಲ್ಲ ಎಂದಿದ್ದಾರೆ.
ನಟ ದರ್ಶನ್ ಕೈಯಿಂದ ಹತ್ಯೆಗೀಡಾಗಿರುವ ರೇಣುಕಾಸ್ವಾಮಿ ಮನೆಗೆ ಹೋಂ ಮಿನಿಸ್ಟರ್ ಡಾ.ಜಿ ಪರಮೇಶ್ವರ್ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಹೆತ್ತವರಿಗೆ ಸಮಾಧಾನ ತಿಳಿಸಿದ ಪರಮೇಶ್ವರ್, ದರ್ಶನ್ ಕೇಸ್ ನಲ್ಲಿ ಯಾವುದೇ ಒತ್ತಡ ಇಲ್ಲ ಎಂದಿದ್ದಾರೆ.