Siddaramaiah: ಸ್ಟೇಜ್ ಮೇಲೆ ಬಂದು ಕೂತಿದ್ಯಾಕೆ? ವೇದಿಕೆ ಮೇಲೆಯೇ ಡಿಸಿಗೆ ಏಕವಚನದಲ್ಲಿ ನಿಂದಿಸಿದ ಸಿಎಂ ಸಿದ್ದರಾಮಯ್ಯ
- ಸಿಎಂ ಸಿದ್ದರಾಮಯ್ಯ ಡಿಸಿಗೆ ಸ್ಟೇಜ್ ಮೇಲೆ ಕ್ಲಾಸ್ ತೆಗೆದುಕೊಂಡ ಘಟನೆ ವಿಜಯನಗರದಲ್ಲಿ ನಡೆದಿದೆ. ವಿಜಯನಗರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ, ವೇದಿಕೆ ಮೇಲೆ ಸ್ವಾಮೀಜಿ ಜೊತೆ ಕುಳಿತಿದ್ದ ಡಿಸಿಯನ್ನ ಕಂಡು ಸಿಟ್ಟಾಗಿದ್ದಾರೆ. ಯಾರು ನೀನು ಎಂದು ಪ್ರಶ್ನಿಸಿದ ಸಿಎಂ, ವೇದಿಕೆ ಮೇಲೆ ಯಾಕೆ ಕೂತಿದ್ದೀಯಾ ಎಂದು ಜಿಲ್ಲಾಧಿಕಾರಿಯನ್ನು ಗದರಿ ಅವರನ್ನು ಕೆಳಗಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಎಂ ನಡೆಗೆ ಖಂಡನೆ ವ್ಯಕ್ತವಾಗುತ್ತಿದೆ.
- ಸಿಎಂ ಸಿದ್ದರಾಮಯ್ಯ ಡಿಸಿಗೆ ಸ್ಟೇಜ್ ಮೇಲೆ ಕ್ಲಾಸ್ ತೆಗೆದುಕೊಂಡ ಘಟನೆ ವಿಜಯನಗರದಲ್ಲಿ ನಡೆದಿದೆ. ವಿಜಯನಗರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ, ವೇದಿಕೆ ಮೇಲೆ ಸ್ವಾಮೀಜಿ ಜೊತೆ ಕುಳಿತಿದ್ದ ಡಿಸಿಯನ್ನ ಕಂಡು ಸಿಟ್ಟಾಗಿದ್ದಾರೆ. ಯಾರು ನೀನು ಎಂದು ಪ್ರಶ್ನಿಸಿದ ಸಿಎಂ, ವೇದಿಕೆ ಮೇಲೆ ಯಾಕೆ ಕೂತಿದ್ದೀಯಾ ಎಂದು ಜಿಲ್ಲಾಧಿಕಾರಿಯನ್ನು ಗದರಿ ಅವರನ್ನು ಕೆಳಗಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಎಂ ನಡೆಗೆ ಖಂಡನೆ ವ್ಯಕ್ತವಾಗುತ್ತಿದೆ.