ಮೋದಿ ಏನೆಂದು ನಿಮಗೆ ಗೊತ್ತಿದೆ, ದೇಶ ಬಯಸಿದ್ದು ಖಂಡಿತಾ ನಡೆಯುತ್ತೆ; ಯುದ್ಧದ ಸುಳಿವು ನೀಡಿದ ರಕ್ಷಣಾ ಸಚಿವ
ಪೆಹಲ್ಗಾಮ್ನಲ್ಲಿ ಉಗ್ರರು ಪ್ರವಾಸಿಗರ ಮೇಲಿನ ದಾಳಿ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜಾನಾಥ್ ಸಿಂಗ್ ಯುದ್ಧದ ಸುಳಿವು ಕೊಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಿಮಗೆಲ್ಲಾ ಪ್ರಧಾನಿ ಮೋದಿ ಹೇಗೆ ಎಂಬುದು ಗೊತ್ತಿದೆ. ದೇಶದ ಜನತೆ ಬಯಸಿದ್ದು ಖಂಡಿತಾ ನಡೆಯುತ್ತೆ ಎಂದು ಪಾಕಿಸ್ತಾನ ವಿರುದ್ಧದ ಯುದ್ಧದ ಬಗ್ಗೆ ಪರೋಕ್ಷ ಸುಳಿವನ್ನ ನೀಡಿದ್ದಾರೆ.
ಪೆಹಲ್ಗಾಮ್ನಲ್ಲಿ ಉಗ್ರರು ಪ್ರವಾಸಿಗರ ಮೇಲಿನ ದಾಳಿ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜಾನಾಥ್ ಸಿಂಗ್ ಯುದ್ಧದ ಸುಳಿವು ಕೊಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಿಮಗೆಲ್ಲಾ ಪ್ರಧಾನಿ ಮೋದಿ ಹೇಗೆ ಎಂಬುದು ಗೊತ್ತಿದೆ. ದೇಶದ ಜನತೆ ಬಯಸಿದ್ದು ಖಂಡಿತಾ ನಡೆಯುತ್ತೆ ಎಂದು ಪಾಕಿಸ್ತಾನ ವಿರುದ್ಧದ ಯುದ್ಧದ ಬಗ್ಗೆ ಪರೋಕ್ಷ ಸುಳಿವನ್ನ ನೀಡಿದ್ದಾರೆ.