Yathindra siddaramaiah : ಯತೀಂದ್ರ ಸಿದ್ದರಾಮಯ್ಯರನ್ನ ಎಳೆದಾಡಿದ ಗ್ರಾಮಸ್ಥರು ; ಗ್ರಾಮಕ್ಕೆ ಕಾಲಿಡದಂತೆ ಘೇರಾವ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Yathindra Siddaramaiah : ಯತೀಂದ್ರ ಸಿದ್ದರಾಮಯ್ಯರನ್ನ ಎಳೆದಾಡಿದ ಗ್ರಾಮಸ್ಥರು ; ಗ್ರಾಮಕ್ಕೆ ಕಾಲಿಡದಂತೆ ಘೇರಾವ್

Yathindra siddaramaiah : ಯತೀಂದ್ರ ಸಿದ್ದರಾಮಯ್ಯರನ್ನ ಎಳೆದಾಡಿದ ಗ್ರಾಮಸ್ಥರು ; ಗ್ರಾಮಕ್ಕೆ ಕಾಲಿಡದಂತೆ ಘೇರಾವ್

Published Mar 08, 2024 06:34 PM IST Prashanth BR
twitter
Published Mar 08, 2024 06:34 PM IST

ವರುಣ ಕ್ಷೇತ್ರದಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಘಟನೆ ನಡೆದಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರೂ ಪ್ರಯೋಜನಾಗಿಲ್ಲ. ಇದೇ ವಿಚಾರಕ್ಕೆ ಯತೀಂದ್ರ ಸಿದ್ದರಾಮಯ್ಯ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಯತೀಂದ್ರ ಸಿದ್ದರಾಮಯ್ಯರನ್ನ ಗ್ರಾಮಸ್ಥರು ಎಳೆದಾಡಿದ್ದಾರೆ. 

More