ಹಾಸನ ಕಾರಾಗೃಹದಲ್ಲಿ ಕೈದಿಗಳಿಗೆ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ; ಮನ ಪರಿವರ್ತನೆಗಾಗಿ ವಿಶೇಷ ಚಟುವಟಿಕೆಗಳು
- ಹಾಸನದ ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೈದಿಗಳಿಗಾಗಿ ಧ್ಯಾನ ಯೋಗ ಮತ್ತಿತರ ಕ್ರಿಯಾತ್ಮಕ ಆಕ್ಟಿವಿಟಿಗಳನ್ನ ಜೈಲಿನಲ್ಲಿ ಶುರು ಮಾಡಲಾಗಿದೆ. ಜೊತೆಗೆ ಕೈದಿಗಳ ಜ್ಞಾನವನ್ನು ಹೆಚ್ಚಿಸುವ ಮತ್ತು ಮನ ಪರಿವರ್ತನೆ ಮಾಡಬಲ್ಲ ಪುಸ್ತಕಗಳನ್ನ ಲೈಬ್ರೇರಿಯಲ್ಲಿ ಇರಿಸಲಾಗಿದ್ದು ಅಧ್ಯಯನಕ್ಕೂ ಅವಕಾಶ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸತ್ಯಭಾಮಾ ಆದೇಶ ಹೊರಡಿಸಲಾಗಿದ್ದು ಇದರಂತೆ ಜೈಲಿನೊಳಗೆ ವಿಶೇಷ ಚಟುವಟಿಕೆಗಳು ಶುರುವಾಗಿವೆ.
- ಹಾಸನದ ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೈದಿಗಳಿಗಾಗಿ ಧ್ಯಾನ ಯೋಗ ಮತ್ತಿತರ ಕ್ರಿಯಾತ್ಮಕ ಆಕ್ಟಿವಿಟಿಗಳನ್ನ ಜೈಲಿನಲ್ಲಿ ಶುರು ಮಾಡಲಾಗಿದೆ. ಜೊತೆಗೆ ಕೈದಿಗಳ ಜ್ಞಾನವನ್ನು ಹೆಚ್ಚಿಸುವ ಮತ್ತು ಮನ ಪರಿವರ್ತನೆ ಮಾಡಬಲ್ಲ ಪುಸ್ತಕಗಳನ್ನ ಲೈಬ್ರೇರಿಯಲ್ಲಿ ಇರಿಸಲಾಗಿದ್ದು ಅಧ್ಯಯನಕ್ಕೂ ಅವಕಾಶ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸತ್ಯಭಾಮಾ ಆದೇಶ ಹೊರಡಿಸಲಾಗಿದ್ದು ಇದರಂತೆ ಜೈಲಿನೊಳಗೆ ವಿಶೇಷ ಚಟುವಟಿಕೆಗಳು ಶುರುವಾಗಿವೆ.