ಬೆಂಗಳೂರಿನಲ್ಲಿ ಮಳೆಯಿಂದ ಭಾರಿ ಅವಾಂತರ: ಶಾಂತಿನಗರ ಬಸ್ ನಿಲ್ದಾಣ ಜಲಾವೃತ; ಬಿಟಿಎಂ ಲೇ ಔಟ್ ನಲ್ಲೂ ಅನಾಹುತ
ಬೆಂಗಳೂರಿನಲ್ಲಿ ತಡ ರಾತ್ರಿ (ಮೇ 18, ಭಾನುವಾರ) ಸುರಿದ ಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಮಧ್ಯರಾತ್ರಿ 3 ಗಂಟೆ ಹೊತ್ತಿಗೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಬಿಟಿಎಂ ಲೇ ಔಟ್, ಶಾಂತಿನಗರ, ಕೆಂಗೇರಿ, ನಾಯಂಡನ ಹಳ್ಳಿಯಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನಲ್ಲಿ ತಡ ರಾತ್ರಿ (ಮೇ 18, ಭಾನುವಾರ) ಸುರಿದ ಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಮಧ್ಯರಾತ್ರಿ 3 ಗಂಟೆ ಹೊತ್ತಿಗೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಬಿಟಿಎಂ ಲೇ ಔಟ್, ಶಾಂತಿನಗರ, ಕೆಂಗೇರಿ, ನಾಯಂಡನ ಹಳ್ಳಿಯಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತಗೊಂಡಿದೆ.