ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಸಿಗದ ಅವಕಾಶ; ಕೆಎಸ್​ಪಿಸಿಬಿ ಕಚೇರಿಯಲ್ಲೇ ಧರಣಿ ಕೂತ ಯತ್ನಾಳ್, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಸಿಗದ ಅವಕಾಶ; ಕೆಎಸ್​ಪಿಸಿಬಿ ಕಚೇರಿಯಲ್ಲೇ ಧರಣಿ ಕೂತ ಯತ್ನಾಳ್, ವಿಡಿಯೋ

ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಸಿಗದ ಅವಕಾಶ; ಕೆಎಸ್​ಪಿಸಿಬಿ ಕಚೇರಿಯಲ್ಲೇ ಧರಣಿ ಕೂತ ಯತ್ನಾಳ್, ವಿಡಿಯೋ

Aug 28, 2024 06:00 PM IST Prasanna Kumar P N
twitter
Aug 28, 2024 06:00 PM IST

  • ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನರ್​ಆರಂಭಕ್ಕೆ ಕೋರ್ಟ್ ಆದೇಶದ ಹೊರತಾಗಿಯೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅವಕಾಶ ನೀಡದ್ದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಭಟನೆ ಕೈಗೊಂಡಿದ್ದಾರೆ. ನ್ಯಾಯಬೇಕೆಂದು ಒತ್ತಾಯಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲೇ ಧರಣಿಗೆ ಕೂತಿದ್ದಾರೆ. ಇವರಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.

More