Honey trap row: ಟೆಲಿಫೋನ್ ಕದ್ದಾಲಿಕೆ ನಿರಂತರವಾಗಿರುತ್ತದೆ, ಸಿಡಿ ಫ್ಯಾಕ್ಟರಿಗಳು ಯಾರದ್ದು ಎಂಬುದು ಬಯಲಾಗಲಿ ಎಂದ ಶ್ರೀರಾಮುಲು
- Karnataka Honey Trap Row: ಕರ್ನಾಟಕದಲ್ಲಿ ಹನಿ ಟ್ಯಾಪ್ ಮತ್ತು ಸಂವಿಧಾನ ಬದಲಾವಣೆ ಚರ್ಚೆಗಳು ತೀವ್ರವಾಗಿರುವಾಗಲೇ ಮತ್ತೊಂದು ಗಂಭೀರವಾದ ಆರೋಪ ಕೇಳಿಬರುತ್ತದೆ. ಪ್ರಮುಖ ನಾಯಕರ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂಬ ಆರೋಪ ಬಿಜೆಪಿ ನಾಯಕರಿಂದ ವ್ಯಕ್ತವಾಗಿದೆ. ಈ ಮಾತಿಗೆ ದನಿ ಸೇರಿಸಿರುವ ಬಿಜೆಪಿ ನಾಯಕ ಶ್ರೀರಾಮುಲು, ಬಹುತೇಕ ಎಲ್ಲಾ ನಾಯಕರ ಫೋನ್ ಟಾಪಿಂಗ್ ಆಗುತ್ತೆ ಎಂದಿದ್ದಾರೆ.ಅಲ್ಲದೆ ಸಿಡಿ ಫ್ಯಾಕ್ಟ್ರಿಯ ಓನರ್ ಯಾರು ಎಂಬುದು ಪತ್ತೆ ಆಗಬೇಕೆಂದು ಆಗ್ರಹಿಸಿದ್ದಾರೆ.
- Karnataka Honey Trap Row: ಕರ್ನಾಟಕದಲ್ಲಿ ಹನಿ ಟ್ಯಾಪ್ ಮತ್ತು ಸಂವಿಧಾನ ಬದಲಾವಣೆ ಚರ್ಚೆಗಳು ತೀವ್ರವಾಗಿರುವಾಗಲೇ ಮತ್ತೊಂದು ಗಂಭೀರವಾದ ಆರೋಪ ಕೇಳಿಬರುತ್ತದೆ. ಪ್ರಮುಖ ನಾಯಕರ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂಬ ಆರೋಪ ಬಿಜೆಪಿ ನಾಯಕರಿಂದ ವ್ಯಕ್ತವಾಗಿದೆ. ಈ ಮಾತಿಗೆ ದನಿ ಸೇರಿಸಿರುವ ಬಿಜೆಪಿ ನಾಯಕ ಶ್ರೀರಾಮುಲು, ಬಹುತೇಕ ಎಲ್ಲಾ ನಾಯಕರ ಫೋನ್ ಟಾಪಿಂಗ್ ಆಗುತ್ತೆ ಎಂದಿದ್ದಾರೆ.ಅಲ್ಲದೆ ಸಿಡಿ ಫ್ಯಾಕ್ಟ್ರಿಯ ಓನರ್ ಯಾರು ಎಂಬುದು ಪತ್ತೆ ಆಗಬೇಕೆಂದು ಆಗ್ರಹಿಸಿದ್ದಾರೆ.