ಹುಬ್ಬಳ್ಳಿ ಸುದ್ದಿ: ನೇಹಾ ಹಿರೇಮಠ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ತ್ರಿಶೂಲ ದೀಕ್ಷೆ
- ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಿದೆ. ಇತ್ತೀಚೆಗೆ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಶ್ರೀರಾಮ ಸೇನೆ ದೀಕ್ಷೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಶ್ರೀರಾಮ ಸೇನೆ ಕಾರ್ಯಕರ್ತರು, ಸಮಾಜದಲ್ಲಿ ಸ್ವಾಸ್ಥ್ಯ ಕೆಡದಂತೆ ಕಾಯಲು ಶ್ರೀರಾಮ ಸೇನೆ ಶ್ರಮಿಸುತ್ತಿದೆ. ಸದ್ಯ ಮಹಿಳೆಯರಿಗೆ ಕೊಟ್ಟಿರುವ ತ್ರಿಶೂಲ ಚಿಕ್ಕದಾಗಿದ್ದು ಇದರಿಂದ ಯಾವುದೇ ರೀತಿ ಹಾನಿ ಇಲ್ಲ, ಕಾನೂನು ಬಾಹಿರವಲ್ಲ ಎಂದಿದ್ದಾರೆ.
- ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಿದೆ. ಇತ್ತೀಚೆಗೆ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಶ್ರೀರಾಮ ಸೇನೆ ದೀಕ್ಷೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಶ್ರೀರಾಮ ಸೇನೆ ಕಾರ್ಯಕರ್ತರು, ಸಮಾಜದಲ್ಲಿ ಸ್ವಾಸ್ಥ್ಯ ಕೆಡದಂತೆ ಕಾಯಲು ಶ್ರೀರಾಮ ಸೇನೆ ಶ್ರಮಿಸುತ್ತಿದೆ. ಸದ್ಯ ಮಹಿಳೆಯರಿಗೆ ಕೊಟ್ಟಿರುವ ತ್ರಿಶೂಲ ಚಿಕ್ಕದಾಗಿದ್ದು ಇದರಿಂದ ಯಾವುದೇ ರೀತಿ ಹಾನಿ ಇಲ್ಲ, ಕಾನೂನು ಬಾಹಿರವಲ್ಲ ಎಂದಿದ್ದಾರೆ.