ರಷ್ಯಾ ತಲುಪಿದ ಭಾರತದ ಸಂಸದರ ತಂಡ; ಭಯೋತ್ಪಾನೆ ವಿರುದ್ಧದ ಹೋರಾಟದ ಬಗ್ಗೆ ಚರ್ಚೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಷ್ಯಾ ತಲುಪಿದ ಭಾರತದ ಸಂಸದರ ತಂಡ; ಭಯೋತ್ಪಾನೆ ವಿರುದ್ಧದ ಹೋರಾಟದ ಬಗ್ಗೆ ಚರ್ಚೆ

ರಷ್ಯಾ ತಲುಪಿದ ಭಾರತದ ಸಂಸದರ ತಂಡ; ಭಯೋತ್ಪಾನೆ ವಿರುದ್ಧದ ಹೋರಾಟದ ಬಗ್ಗೆ ಚರ್ಚೆ

Published May 23, 2025 09:25 PM IST Jayaraj
twitter
Published May 23, 2025 09:25 PM IST

ಭಾರತ ಭಯೋತ್ಪಾದನೆ ವಿರುದ್ಧದ ಹೋರಾಟ ತೀವ್ರಗೊಳಿಸಿದೆ. ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ಶ್ರಮ ಹಾಕುತ್ತಿದೆ. ಕೇಂದ್ರ ಸರ್ಕಾರ ಸರ್ವ ಪಕ್ಷ ಸಂಸದರ ತಂಡವನ್ನು ವಿವಿಧ ರಾಷ್ಟ್ರಗಳಿಗೆ ಕಳುಹಿಸಿದೆ. ರಷ್ಯಾ, ಸ್ಲೊವೇನಿಯಾ, ಗ್ರೀಸ್, ಲಾಟ್ವಿಯಾ ಹಾಗೂ ಸ್ಪೇನ್ ದೇಶಗಳಿಗೆ ಸಂಸದರ ತಂಡ ಕಳುಹಿಸಿದೆ. ಇದರಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಸೇರಿದ್ದಾರೆ.

More