ಪಹಲ್ಗಾಮ್‌ ದಾಳಿಗೆ ಆಪರೇಷನ್ ಸಿಂದೂರ ಮೂಲಕ ಸೇಡು ತೀರಿಸಿಕೊಂಡ ಭಾರತ; ಸೈನ್ಯಕ್ಕೆ ಕರ್ನಾಟಕದಲ್ಲಿ ಅಭಿನಂದನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪಹಲ್ಗಾಮ್‌ ದಾಳಿಗೆ ಆಪರೇಷನ್ ಸಿಂದೂರ ಮೂಲಕ ಸೇಡು ತೀರಿಸಿಕೊಂಡ ಭಾರತ; ಸೈನ್ಯಕ್ಕೆ ಕರ್ನಾಟಕದಲ್ಲಿ ಅಭಿನಂದನೆ

ಪಹಲ್ಗಾಮ್‌ ದಾಳಿಗೆ ಆಪರೇಷನ್ ಸಿಂದೂರ ಮೂಲಕ ಸೇಡು ತೀರಿಸಿಕೊಂಡ ಭಾರತ; ಸೈನ್ಯಕ್ಕೆ ಕರ್ನಾಟಕದಲ್ಲಿ ಅಭಿನಂದನೆ

Published May 07, 2025 06:13 PM IST Praveen Chandra B
twitter
Published May 07, 2025 06:13 PM IST

ಪೆಹಲ್ಗಾಮ್ ದಾಳಿಗೆ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ ಭಾರತದ ಸೈನ್ಯಕ್ಕೆ ಕರ್ನಾಟಕದಲ್ಲಿ ಅಭಿನಂದನೆ ವ್ಯಕ್ತವಾಗಿದೆ. ಕಲ್ಬುರ್ಗಿ, ಬೀದರ್ ಸೇರಿದಂತೆ ವಿವಿಧೆಡೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಸಂಸದ ಡಾ ಸಿಎನ್ ಮಂಜುನಾಥ್, ಭಾರತೀಯ ಸೇನೆ ನಾಗರೀಕರನ್ನ ಟಾರ್ಗೆಟ್ ಮಾಡಿಲ್ಲ. ಭಯೋತ್ಪಾದನೆಗೆ ತಕ್ಕ ಪಾಠ ಕಲಿಸಿ ಇಡೀ ವಿಶ್ವಕ್ಕೆ ಹೊಸ ಸಂದೇಶ ನೀಡುತ್ತಿದೆ ಎಂದು ಹೇಳಿದ್ದಾರೆ.

More