ವಾಲ್ಮೀಕಿ ಹಗರಣ, ಅನುದಾನದ ಕೊರತೆ ಬಗ್ಗೆ ಬಿಜೆಪಿ ಪ್ರತಿಭಟನೆ; ಪ್ರದೀಪ್ ಈಶ್ವರ್ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಾಲ್ಮೀಕಿ ಹಗರಣ, ಅನುದಾನದ ಕೊರತೆ ಬಗ್ಗೆ ಬಿಜೆಪಿ ಪ್ರತಿಭಟನೆ; ಪ್ರದೀಪ್ ಈಶ್ವರ್ ಪ್ರತಿಕ್ರಿಯೆ

ವಾಲ್ಮೀಕಿ ಹಗರಣ, ಅನುದಾನದ ಕೊರತೆ ಬಗ್ಗೆ ಬಿಜೆಪಿ ಪ್ರತಿಭಟನೆ; ಪ್ರದೀಪ್ ಈಶ್ವರ್ ಪ್ರತಿಕ್ರಿಯೆ

Jul 19, 2024 04:51 PM IST Jayaraj
twitter
Jul 19, 2024 04:51 PM IST

  • ಕರ್ನಾಟಕ ವಿಧಾನಸಭೆಯಲ್ಲಿ ಇಂದು ಬೆಳಗಿನ ಕಲಾಪದಲ್ಲಿ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಸರ್ಕಾರ ಅನುದಾನ ನೀಡುವಲ್ಲಿ ಮತ್ತು ವಾಲ್ಮೀಕಿ ಹಗರಣದ ತನಿಖೆ ಸಮರ್ಪಕವಾಗಿ ನಡೆಸುವಲ್ಲಿ ಎಡವಿದೆ ಎಂದು ಬಿಜೆಪಿ ನಾಯಕರು ಆರೋಪಿಸಿ ಸದನದ ಬಾವಿ ಇಳಿದು ಪ್ರತಿಭಟನೆ ನಡೆಸಿದರು.

More