ಕಾಂಟ್ರಾಕ್ಟರ್ ಸಚಿನ್ ಪಾಂಚಾಲ್ ಸಾವಿನ ಬಗ್ಗೆ ಅನುಮಾನ; ಬೀದರ್‌ನಲ್ಲಿ ಸಿಐಡಿ ತನಿಖೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾಂಟ್ರಾಕ್ಟರ್ ಸಚಿನ್ ಪಾಂಚಾಲ್ ಸಾವಿನ ಬಗ್ಗೆ ಅನುಮಾನ; ಬೀದರ್‌ನಲ್ಲಿ ಸಿಐಡಿ ತನಿಖೆ

ಕಾಂಟ್ರಾಕ್ಟರ್ ಸಚಿನ್ ಪಾಂಚಾಲ್ ಸಾವಿನ ಬಗ್ಗೆ ಅನುಮಾನ; ಬೀದರ್‌ನಲ್ಲಿ ಸಿಐಡಿ ತನಿಖೆ

Jan 04, 2025 01:38 PM IST Jayaraj
twitter
Jan 04, 2025 01:38 PM IST

  • ಕಾಂಟ್ರಾಕ್ಟರ್ ಸಚಿನ್ ಪಾಂಚಾಲ್ ಸಾವಿನ ಬಗ್ಗೆ ಸಾಕಷ್ಟು ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗುತ್ತಿವೆ. ಪಾಂಚಾಲ್ ಸಾವಿಗೆ ಪ್ರಿಯಾಂಕ್ ಖರ್ಗೆ ಕಾರಣ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸುತ್ತಿದೆ. ಈ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆಯನ್ನು ಸರ್ಕಾರ ಈಗಾಗಲೇ ಸಿಐಡಿಗೆ ಸೂಚಿಸಿದೆ. ಇದರ ಅನ್ವಯ ಸಿಐಡಿ ಅಧಿಕಾರಿಗಳು ಈಗಾಗಲೇ ಬೀದರ್‌ನಲ್ಲಿ ತನಿಖೆ ಶುರು ಮಾಡಿದ್ದಾರೆ.

More