DK Shivakumar: ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಬಿಡುಗಡೆ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೀಗಂದ್ರು
- ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ, ನಾಯಕತ್ವಕ್ಕಾಗಿ ಪೈಪೋಟಿ ಹೆಚ್ಚಾಗುತ್ತಿದೆ. ಈ ಮಧ್ಯೆ ಪದೇಪದೇ ಹೈಕಮಾಂಡ್ ಹೆಸರು ಎತ್ತುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ , ಸಚಿವ ಕೆ ಎನ್ ರಾಜಣ್ಣ ಟಾಂಗ್ ನೀಡಿದ್ರು.. ಆದರೆ ರಾಜಣ್ಣ ಮಾತಿಗೆ ಉತ್ತರಿದ ಡಿಕೆ ಆಮೇಲೆ ಮಾತಾಡ್ತೀನಿ ಎಂದಿದ್ದಾರೆ. ಇದೇ ವೇಳೆ ಗೃಹಲಕ್ಷ್ಮೀ, ಅನ್ನಭಾಗ್ಯದ ದುಡ್ಡು ಸದ್ಯದಲ್ಲೇ ಬರುತ್ತೆ ಎಂದು ಡಿಸಿಎಂ ಹೇಳಿದ್ದಾರೆ. ಇದೀಗ ಬಂದ ಮಾಹಿತಿ ಪ್ರಕಾರ ಕರ್ನಾಟಕ ಸರಕಾರವು ಮೂರು ತಿಂಗಳ ಕಂತುಗಳನ್ನು ಒಂದೇ ಬಾರಿ ಫಲಾನುಭವಿಗಳಿಗೆ ನೀಡುವುದಾಗಿ ತಿಳಿಸಿದೆ.
- ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ, ನಾಯಕತ್ವಕ್ಕಾಗಿ ಪೈಪೋಟಿ ಹೆಚ್ಚಾಗುತ್ತಿದೆ. ಈ ಮಧ್ಯೆ ಪದೇಪದೇ ಹೈಕಮಾಂಡ್ ಹೆಸರು ಎತ್ತುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ , ಸಚಿವ ಕೆ ಎನ್ ರಾಜಣ್ಣ ಟಾಂಗ್ ನೀಡಿದ್ರು.. ಆದರೆ ರಾಜಣ್ಣ ಮಾತಿಗೆ ಉತ್ತರಿದ ಡಿಕೆ ಆಮೇಲೆ ಮಾತಾಡ್ತೀನಿ ಎಂದಿದ್ದಾರೆ. ಇದೇ ವೇಳೆ ಗೃಹಲಕ್ಷ್ಮೀ, ಅನ್ನಭಾಗ್ಯದ ದುಡ್ಡು ಸದ್ಯದಲ್ಲೇ ಬರುತ್ತೆ ಎಂದು ಡಿಸಿಎಂ ಹೇಳಿದ್ದಾರೆ. ಇದೀಗ ಬಂದ ಮಾಹಿತಿ ಪ್ರಕಾರ ಕರ್ನಾಟಕ ಸರಕಾರವು ಮೂರು ತಿಂಗಳ ಕಂತುಗಳನ್ನು ಒಂದೇ ಬಾರಿ ಫಲಾನುಭವಿಗಳಿಗೆ ನೀಡುವುದಾಗಿ ತಿಳಿಸಿದೆ.