ತುಮಕೂರಿನಲ್ಲಿ ತೀವ್ರಗೊಂಡ ಹೇಮಾವತಿ ಕಾಲುವೆ ನೀರು ವಿವಾದ; ರೈತರಿಂದ ಭಾರೀ ಪ್ರತಿಭಟನೆ, VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತುಮಕೂರಿನಲ್ಲಿ ತೀವ್ರಗೊಂಡ ಹೇಮಾವತಿ ಕಾಲುವೆ ನೀರು ವಿವಾದ; ರೈತರಿಂದ ಭಾರೀ ಪ್ರತಿಭಟನೆ, Video

ತುಮಕೂರಿನಲ್ಲಿ ತೀವ್ರಗೊಂಡ ಹೇಮಾವತಿ ಕಾಲುವೆ ನೀರು ವಿವಾದ; ರೈತರಿಂದ ಭಾರೀ ಪ್ರತಿಭಟನೆ, VIDEO

Published May 24, 2025 04:27 PM IST Prasanna Kumar PN
twitter
Published May 24, 2025 04:27 PM IST

  • ತುಮಕೂರಿನಲ್ಲಿ ಹೇಮಾವತಿ ನದಿ ನೀರು ಬಿಡೋದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಮಾಗಡಿ ಕಡೆಗೆ ನೀರು ಒದಗಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಈ ಯೋಜನೆ ಜಾರಿಯಾದರೆ ನಮಗೇ ನೀರು ಸಿಗಲಾರದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

More