Honeytrap Case: ಮಧುಬಲೆ ಕುರಿತು ಗೃಹ ಸಚಿವ ಪರಮೇಶ್ವರ್ ಗೆ ದೂರು ನೀಡಿದ ಸಚಿವ ರಾಜಣ್ಣ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Honeytrap Case: ಮಧುಬಲೆ ಕುರಿತು ಗೃಹ ಸಚಿವ ಪರಮೇಶ್ವರ್ ಗೆ ದೂರು ನೀಡಿದ ಸಚಿವ ರಾಜಣ್ಣ

Honeytrap Case: ಮಧುಬಲೆ ಕುರಿತು ಗೃಹ ಸಚಿವ ಪರಮೇಶ್ವರ್ ಗೆ ದೂರು ನೀಡಿದ ಸಚಿವ ರಾಜಣ್ಣ

Published Mar 26, 2025 05:53 PM IST Raghavendra M Y
twitter
Published Mar 26, 2025 05:53 PM IST

  • ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದ ಮಧುಬಲೆ (ಹನಿಟ್ರ್ಯಾಪ್) ಪ್ರಕರಣ ಹೊಸ ತಿರುವನ್ನ ಪಡೆದುಕೊಂಡಿದೆ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ದೂರು ಕೊಡುವೆ ಎಂದಿದ್ದ ಕೆ ಎನ್ ರಾಜಣ್ಣ, ಇದೀಗ ಗೃಹ ಸಚಿವ ಡಾ ಜಿ ಪರಮೇಶ್ವರ್ ಗೆ ದೂರು ನೀಡಿದ್ದಾರೆ. ದೂರನ್ನ ಪಡೆದಿರುವ ಸಚಿವರು, ತನಿಖೆಯ ಬಗ್ಗೆ ಸಮಲೋಚನೆ ನಡೆಸಿ ತಿಳಿಸಲಾಗುವುದು ಎಂದಿದ್ದಾರೆ.

More