ರಾಜಮನೆತನದ ವಿರೋಧದ ನಡುವೆಯೂ ಚಾಮುಂಡೇಶ್ವರಿ ಪ್ರಾಧಿಕಾರ ಉದ್ಘಾಟನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಾಜಮನೆತನದ ವಿರೋಧದ ನಡುವೆಯೂ ಚಾಮುಂಡೇಶ್ವರಿ ಪ್ರಾಧಿಕಾರ ಉದ್ಘಾಟನೆ

ರಾಜಮನೆತನದ ವಿರೋಧದ ನಡುವೆಯೂ ಚಾಮುಂಡೇಶ್ವರಿ ಪ್ರಾಧಿಕಾರ ಉದ್ಘಾಟನೆ

Published Sep 03, 2024 08:06 PM IST Jayaraj
twitter
Published Sep 03, 2024 08:06 PM IST

  • ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನದ ಜಟಾಪಟಿ ನಡುವೆಯೇ ಚಾಮುಂಡಿಬೆಟ್ಟ ಪ್ರಾಧಿಕಾರ ಉದ್ಘಾಟನೆಯಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಿತಿ ಉದ್ಘಾಟನೆಯಾಗಿದ್ದು, ಮೊದಲ ಸಭೆ ಜರುಗಿದೆ. ಕೋರ್ಟ್ ತಡೆಯಾಜ್ಞೆ ತೆರವು ಬಳಿಕ ಉದ್ಘಾಟನೆಯಾಗಿದ್ದು, ರಾಜಮನೆತನ ವಿರೋಧ ವ್ಯಕ್ತಪಡಿಸಿದೆ. ಉದ್ಘಾಟನೆಗೂ ಮೊದಲು ಸಿಎಂ ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.

More