ಎಚ್‌ಡಿಕೆಯನ್ನು ಸದ್ಯ ಬಂಧಿಸಲ್ಲ; ಆದರೆ ಮುಲಾಜು ತೋರಿಸುವುದಿಲ್ಲ ಎಂದ ಸಿದ್ದರಾಮಯ್ಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಎಚ್‌ಡಿಕೆಯನ್ನು ಸದ್ಯ ಬಂಧಿಸಲ್ಲ; ಆದರೆ ಮುಲಾಜು ತೋರಿಸುವುದಿಲ್ಲ ಎಂದ ಸಿದ್ದರಾಮಯ್ಯ

ಎಚ್‌ಡಿಕೆಯನ್ನು ಸದ್ಯ ಬಂಧಿಸಲ್ಲ; ಆದರೆ ಮುಲಾಜು ತೋರಿಸುವುದಿಲ್ಲ ಎಂದ ಸಿದ್ದರಾಮಯ್ಯ

Published Aug 21, 2024 09:36 PM IST Jayaraj
twitter
Published Aug 21, 2024 09:36 PM IST

  • ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ತನ್ನ ವಿರುದ್ದ ಮಾತ್ರ ತನಿಖಾ ವರದಿ ಆಧರಿಸದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂಧಿಸ್ತೀವಿ ಎಂದು ಹೇಳಿದ್ದಾರೆ.

More