ತುಂಗಾಭದ್ರಾ ಜಲಾಶಯದಲ್ಲಿ ಸಾಧ್ಯವಾದಷ್ಟು ನೀರು ಉಳಿಸಿಕೊಂಡು ರಿಪೇರಿ ಕಾಮಗಾರಿ: ಡಿಕೆ ಶಿವಕುಮಾರ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತುಂಗಾಭದ್ರಾ ಜಲಾಶಯದಲ್ಲಿ ಸಾಧ್ಯವಾದಷ್ಟು ನೀರು ಉಳಿಸಿಕೊಂಡು ರಿಪೇರಿ ಕಾಮಗಾರಿ: ಡಿಕೆ ಶಿವಕುಮಾರ್

ತುಂಗಾಭದ್ರಾ ಜಲಾಶಯದಲ್ಲಿ ಸಾಧ್ಯವಾದಷ್ಟು ನೀರು ಉಳಿಸಿಕೊಂಡು ರಿಪೇರಿ ಕಾಮಗಾರಿ: ಡಿಕೆ ಶಿವಕುಮಾರ್

Published Aug 13, 2024 06:05 PM IST Jayaraj
twitter
Published Aug 13, 2024 06:05 PM IST

  • ತುಂಗಭದ್ರ ಜಲಾಶಯದಲ್ಲಿ ಹಾನಿಯಾಗಿರುವ ಗೇಟ್ ರಿಪೇರಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದ್ದು, ತಜ್ಞರು ಕಾರ್ಯಾರಂಭ ಮಾಡಿದ್ದಾರೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಡ್ಯಾಂನಲ್ಲಿ ಸಾಧ್ಯವಾದಷ್ಟು ನೀರನ್ನು ಹಿಡಿದಿಟ್ಟುಕೊಂಡೇ ರಿಪೇರಿ ಕೆಲಸಗಳನ್ನ ಮಾಡಲು ಯೋಚಿಸಿದ್ದು, ತಜ್ಞರೂ ಇದಕ್ಕೆ ಯೋಜನೆ ರೂಪಿಸಿದ್ದಾರೆ ಎಂದರು.

More