ತಹಶೀಲ್ದಾರ್ಗಳ ಜೊತೆ ಕಂದಾಯ ಸಚಿವರ ಮೀಟಿಂಗ್; ಕೆಲಸ ಸರಿಯಾಗಿ ನಿರ್ವಹಿಸದೇ ಇದ್ದವರಿಗೆ ಕೃಷ್ಣಾ ಬೈರೇಗೌಡರ ಕ್ಲಾಸ್
- ಕಂದಾಯ ಸಚಿವ ಕೃಷ್ಣಾ ಬೈರೇಗೌಡ ಇಂದು ತಹಶೀಲ್ದಾರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಬಡವರ ಕೆಲಸಗಳನ್ನ ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. ದಾಖಲೆಗಳ ಡಿಜಿಟಲೀಕರಣ ವಿಚಾರದಲ್ಲಿ ಆಮೆಗತಿ ಅನುಸರಿಸುತ್ತಿರುವ ಕಿತ್ತೂರು ತಹಶೀಲ್ದಾರಿಗೆ, ಅವಧಿ ಮೀರಿಯೂ ಕೋರ್ಟ್ ಕೇಸ್ ವಿಲೇವಾರಿ ಮಾಡದ ಜಮಖಂಡಿ ತಹಶೀಲ್ದಾರ್ಗೆ ಎಚ್ಚರಿಕೆ ನೀಡಿದ್ದಾರೆ.
- ಕಂದಾಯ ಸಚಿವ ಕೃಷ್ಣಾ ಬೈರೇಗೌಡ ಇಂದು ತಹಶೀಲ್ದಾರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಬಡವರ ಕೆಲಸಗಳನ್ನ ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. ದಾಖಲೆಗಳ ಡಿಜಿಟಲೀಕರಣ ವಿಚಾರದಲ್ಲಿ ಆಮೆಗತಿ ಅನುಸರಿಸುತ್ತಿರುವ ಕಿತ್ತೂರು ತಹಶೀಲ್ದಾರಿಗೆ, ಅವಧಿ ಮೀರಿಯೂ ಕೋರ್ಟ್ ಕೇಸ್ ವಿಲೇವಾರಿ ಮಾಡದ ಜಮಖಂಡಿ ತಹಶೀಲ್ದಾರ್ಗೆ ಎಚ್ಚರಿಕೆ ನೀಡಿದ್ದಾರೆ.