ಸಿದ್ಧಾರ್ಥ ಸಂಸ್ಥೆಯ ಮೇಲಿನ ದಾಳಿಯ ಕಾರಣ ಗೊತ್ತಿಲ್ಲ; ಪರಿಶೀಲನೆ ಮುಂದುವರೆದಿದೆ -ಡಾ.ಜಿ ಪರಮೇಶ್ವರ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಿದ್ಧಾರ್ಥ ಸಂಸ್ಥೆಯ ಮೇಲಿನ ದಾಳಿಯ ಕಾರಣ ಗೊತ್ತಿಲ್ಲ; ಪರಿಶೀಲನೆ ಮುಂದುವರೆದಿದೆ -ಡಾ.ಜಿ ಪರಮೇಶ್ವರ್

ಸಿದ್ಧಾರ್ಥ ಸಂಸ್ಥೆಯ ಮೇಲಿನ ದಾಳಿಯ ಕಾರಣ ಗೊತ್ತಿಲ್ಲ; ಪರಿಶೀಲನೆ ಮುಂದುವರೆದಿದೆ -ಡಾ.ಜಿ ಪರಮೇಶ್ವರ್

Published May 23, 2025 03:35 PM IST Jayaraj
twitter
Published May 23, 2025 03:35 PM IST

ಗೃಹ ಸಚಿವ ಡಾ.ಜಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಸಂಸ್ಥೆಯ ಮೇಲೆ ಇಡಿ ದಾಳಿ ನಡೆಸಿದೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಕೆಲವು ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್, ಇಡಿ ದಾಳಿಯ ಕಾರಣ ಗೊತ್ತಿಲ್ಲ. ನಾವು ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ ಎಂದಿದ್ದಾರೆ.

More