ಜಾತಿಗಣತಿ ಸಮೀಕ್ಷೆ ಸರಿಯಾಗಿಲ್ಲ; ಸರ್ಕಾರ ಪ್ರತಿಯೊಬ್ಬರನ್ನೂ ಗಣನೆಗೆ ತೆಗೆದುಕೊಳ್ಳಬೇಕು -ಸಿದ್ದಗಂಗಾ ಶ್ರೀ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಾತಿಗಣತಿ ಸಮೀಕ್ಷೆ ಸರಿಯಾಗಿಲ್ಲ; ಸರ್ಕಾರ ಪ್ರತಿಯೊಬ್ಬರನ್ನೂ ಗಣನೆಗೆ ತೆಗೆದುಕೊಳ್ಳಬೇಕು -ಸಿದ್ದಗಂಗಾ ಶ್ರೀ

ಜಾತಿಗಣತಿ ಸಮೀಕ್ಷೆ ಸರಿಯಾಗಿಲ್ಲ; ಸರ್ಕಾರ ಪ್ರತಿಯೊಬ್ಬರನ್ನೂ ಗಣನೆಗೆ ತೆಗೆದುಕೊಳ್ಳಬೇಕು -ಸಿದ್ದಗಂಗಾ ಶ್ರೀ

Published Apr 19, 2025 05:01 PM IST Jayaraj
twitter
Published Apr 19, 2025 05:01 PM IST

  • ಸರ್ಕಾರ ಮಾಡಿರುವ ಜಾತಿ ಗಣತಿ ಸಮೀಕ್ಷೆ ಸರಿಯಾಗಿಲ್ಲ ಎಂದು ಸಿದ್ದಗಂಗಾ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ. ಗಣತಿ ಮಾಡುವಾಗ ಪ್ರತಿಯೊಬ್ಬರನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ವರ್ಷಗಳ ಹಿಂದೆ ಮಾಡಿದ್ದ ಜಾತಿಗಣತಿಯನ್ನು ಈಗ ಜಾರಿಗೊಳಿಸುವುದು ಸರಿಯಲ್ಲ. ಸರ್ಕಾರ ಮತ್ತೆ ತಜ್ಞರ ಸಮಿತಿಯೊಂದಿಗೆ ಜಾತಿ ಗಣತಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

More