ಕಾಶ್ಮೀರದ ಜಿಹಾದಿಗಳು ನಮ್ಮಲ್ಲೂ ಇದ್ದಾರೆ, ಕೊಲೆಗಳನ್ನು ಮಾಡಿದ್ರೆ ಹಿಂದೂಗಳು ಹೆದರಲ್ಲ; ಕಲ್ಲಡ್ಕ ಪ್ರಭಾಕರ್ ಭಟ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾಶ್ಮೀರದ ಜಿಹಾದಿಗಳು ನಮ್ಮಲ್ಲೂ ಇದ್ದಾರೆ, ಕೊಲೆಗಳನ್ನು ಮಾಡಿದ್ರೆ ಹಿಂದೂಗಳು ಹೆದರಲ್ಲ; ಕಲ್ಲಡ್ಕ ಪ್ರಭಾಕರ್ ಭಟ್

ಕಾಶ್ಮೀರದ ಜಿಹಾದಿಗಳು ನಮ್ಮಲ್ಲೂ ಇದ್ದಾರೆ, ಕೊಲೆಗಳನ್ನು ಮಾಡಿದ್ರೆ ಹಿಂದೂಗಳು ಹೆದರಲ್ಲ; ಕಲ್ಲಡ್ಕ ಪ್ರಭಾಕರ್ ಭಟ್

Published May 03, 2025 06:00 AM IST Prasanna Kumar PN
twitter
Published May 03, 2025 06:00 AM IST

ಮಂಗಳೂರಿನಲ್ಲಿ ಭೀಕರವಾಗಿ ಹತ್ಯೆಗೀಡಾಗಿರುವ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಬಗ್ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಇತರೆ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಕೊಲೆಗಳನ್ನ ಮಾಡುವ ಮೂಲಕ ಹಿಂದೂ ಸಮಾಜವನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಜಿಹಾದಿ ಮನಸ್ಥಿತಿಗಳ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಆರ್​​ಎಸ್​​ಎಸ್​ ಪ್ರಮುಖ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ಹಂತಕರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.

More