ಮಹಾಕುಂಭ ಮೇಳ 2025: ಶ್ರೀ ಸಿದ್ಧಾರೂಢ ಸ್ವಾಮೀಜಿಯ ಪವಾಡದ ಬಗ್ಗೆ ಕನ್ನಡದಲ್ಲೇ ವಿವರಿಸಿದ ನಾಗಾಸಾಧು
ಮಹಾಕುಂಭ ಮೇಳ ಆರಂಭವಾಗಿ 15 ದಿನಗಳು ಕಳೆದಿವೆ. ವಿದೇಶಗಳಿಂದಲೂ ಕೂಡಾ ಭಕ್ತರು ಈ ಆಧ್ಯಾತ್ಮಿಕ ಜಾತ್ರೆಗೆ ಆಗಮಿಸುತ್ತಿದ್ದಾರೆ. ಕರ್ನಾಟಕದಿಂದ ಕೂಡಾ ಬಹಳಷ್ಟು ಮಂದಿ ಪ್ರಯಾಗ್ರಾಜ್ಗೆ ಹೋಗುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ನಾಗಾಸಾಧುಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ನಡುವೆ ನಾಗಾಸಾಧುವೊಬ್ಬರು ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮೀಜಿಯ ಪವಾಡ ಮತ್ತು ಮಠದ ಬಗ್ಗೆ ಮಾತನಾಡಿದ್ದಾರೆ. ಸಿದ್ದಾರೂಢ ಸ್ವಾಮೀಜಿ ಅವರ ತಪಸ್ಸು ಮತ್ತು ಶಕ್ತಿಯ ಬಗ್ಗೆ ಕನ್ನಡಿಗರೇ ಆದ ನಾಗಾಸಾಧು ವಿವರಿಸಿದ್ದಾರೆ.
ಮಹಾಕುಂಭ ಮೇಳ ಆರಂಭವಾಗಿ 15 ದಿನಗಳು ಕಳೆದಿವೆ. ವಿದೇಶಗಳಿಂದಲೂ ಕೂಡಾ ಭಕ್ತರು ಈ ಆಧ್ಯಾತ್ಮಿಕ ಜಾತ್ರೆಗೆ ಆಗಮಿಸುತ್ತಿದ್ದಾರೆ. ಕರ್ನಾಟಕದಿಂದ ಕೂಡಾ ಬಹಳಷ್ಟು ಮಂದಿ ಪ್ರಯಾಗ್ರಾಜ್ಗೆ ಹೋಗುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ನಾಗಾಸಾಧುಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ನಡುವೆ ನಾಗಾಸಾಧುವೊಬ್ಬರು ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮೀಜಿಯ ಪವಾಡ ಮತ್ತು ಮಠದ ಬಗ್ಗೆ ಮಾತನಾಡಿದ್ದಾರೆ. ಸಿದ್ದಾರೂಢ ಸ್ವಾಮೀಜಿ ಅವರ ತಪಸ್ಸು ಮತ್ತು ಶಕ್ತಿಯ ಬಗ್ಗೆ ಕನ್ನಡಿಗರೇ ಆದ ನಾಗಾಸಾಧು ವಿವರಿಸಿದ್ದಾರೆ.