ಓಬೀರಾಯನ ಕಾಲದ ದಾಖಲೆಯನ್ನ ಡಿಜಿಟಲೀಕರಿಸೋದು ರಾಕೆಟ್ ಸೈನ್ಸಾ?; ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ
ನೆಲಮಂಗಲ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪೋಡಿ ದುರಸ್ಥಿ ಕೆಲಸಕ್ಕೆ ವೇಗ ತುಂಬದ ನೆಲಮಂಗಲ ತಹಶೀಲ್ದಾರ್ ಅಮೃತ್ ಅವರಿಗೆ ಕ್ಲಾಸ್ ತೆಗೆದುಕೊಂಡ ಸಚಿವರು, ನಿಮಗೆ ಏನೇನೋ ಕೆಲಸ ಮಾಡೋಕೆ ಇಂಟರೆಸ್ಟ್ ಇದೆ. ಆದ್ರೆ ಇಲಾಖೆ ಕೆಲಸದಲ್ಲಿ ಮಾತ್ರ ಇಂಟರೆಸ್ಟ್ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಓಬೀರಾಯನ ಕಾಲದ ಪ್ರೋಸೆಸ್ನ ಡಿಜಿಟಲೀಕರಿಸೋದು ರಾಕೆಟ್ ಸೈನ್ಸಾ ಎಂದು ಬೇಕಾ ಬಿಟ್ಟಿ ಕೆಲಸ ಮಾಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ನೆಲಮಂಗಲ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪೋಡಿ ದುರಸ್ಥಿ ಕೆಲಸಕ್ಕೆ ವೇಗ ತುಂಬದ ನೆಲಮಂಗಲ ತಹಶೀಲ್ದಾರ್ ಅಮೃತ್ ಅವರಿಗೆ ಕ್ಲಾಸ್ ತೆಗೆದುಕೊಂಡ ಸಚಿವರು, ನಿಮಗೆ ಏನೇನೋ ಕೆಲಸ ಮಾಡೋಕೆ ಇಂಟರೆಸ್ಟ್ ಇದೆ. ಆದ್ರೆ ಇಲಾಖೆ ಕೆಲಸದಲ್ಲಿ ಮಾತ್ರ ಇಂಟರೆಸ್ಟ್ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಓಬೀರಾಯನ ಕಾಲದ ಪ್ರೋಸೆಸ್ನ ಡಿಜಿಟಲೀಕರಿಸೋದು ರಾಕೆಟ್ ಸೈನ್ಸಾ ಎಂದು ಬೇಕಾ ಬಿಟ್ಟಿ ಕೆಲಸ ಮಾಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.