ಮೈಸೂರು ಉದಯಗಿರಿ ಗಲಭೆ ಪ್ರಕರಣ: ಮೊಬೈಲ್ ಸೀಜ್ ಮಾಡದೆ ಆರೋಪಿಯ ಬಂಧನ, ಪೊಲೀಸರ ಬಳಿ ಸರಿಯಾದ ಸಾಕ್ಷಿಯಿಲ್ಲ
- ಮೈಸೂರು ಉದಯಗಿರಿ ಗಲಭೆ ಪ್ರಕರಣ: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪ ಎದುರಿಸುತ್ತಿರುವ ಆರೋಪಿ ಪರ ವಕೀಲರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿ ಎನ್ ಎಸ್ 299ರ ಅಡಿ ಈ ಪ್ರಕರಣ ಬರುವುದಿಲ್ಲ. ಸೆಕ್ಷನ್ 299ರ ಪ್ರಕಾರ ಮೊಬೈಲ್ ಸೀಜ್ ಮಾಡದೇ ಆರೋಪಿಯ ಬಂಧನವಾಗಿದೆ. ಧರ್ಮಕ್ಕೆ ಅವಹೇಳನ ಮಾಡಿದ್ದರೆ ಅದಕ್ಕೆ ಸೂಕ್ತವಾದ ದಾಖಲೆ ನೀಡಬೇಕು ಎಂದು ವಕೀಲ ವಕೀಲ ಅ. ಮ. ಭಾಸ್ಕರ್ ಹೇಳಿದ್ದಾರೆ.
- ಮೈಸೂರು ಉದಯಗಿರಿ ಗಲಭೆ ಪ್ರಕರಣ: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪ ಎದುರಿಸುತ್ತಿರುವ ಆರೋಪಿ ಪರ ವಕೀಲರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿ ಎನ್ ಎಸ್ 299ರ ಅಡಿ ಈ ಪ್ರಕರಣ ಬರುವುದಿಲ್ಲ. ಸೆಕ್ಷನ್ 299ರ ಪ್ರಕಾರ ಮೊಬೈಲ್ ಸೀಜ್ ಮಾಡದೇ ಆರೋಪಿಯ ಬಂಧನವಾಗಿದೆ. ಧರ್ಮಕ್ಕೆ ಅವಹೇಳನ ಮಾಡಿದ್ದರೆ ಅದಕ್ಕೆ ಸೂಕ್ತವಾದ ದಾಖಲೆ ನೀಡಬೇಕು ಎಂದು ವಕೀಲ ವಕೀಲ ಅ. ಮ. ಭಾಸ್ಕರ್ ಹೇಳಿದ್ದಾರೆ.