ಮಹಾ ಕುಂಭಮೇಳ: ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಜನ; ಲಕ್ಷಾಂತರ ಭಕ್ತರ ಆಗಮನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಹಾ ಕುಂಭಮೇಳ: ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಜನ; ಲಕ್ಷಾಂತರ ಭಕ್ತರ ಆಗಮನ

ಮಹಾ ಕುಂಭಮೇಳ: ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಜನ; ಲಕ್ಷಾಂತರ ಭಕ್ತರ ಆಗಮನ

Jan 14, 2025 01:47 PM IST Jayaraj
twitter
Jan 14, 2025 01:47 PM IST

  • ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಸಾವಿರಾರು ಸಾಧು-ಸಂತರು ಸಾಕ್ಷಿಯಾಗಿದ್ದಾರೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬರುವ ಭಕ್ತರಿಗೆ ಕುಂಭಮೇಳದ 45 ದಿನಗಳೂ ಸಕಲ ಸೌಕರ್ಯಗಳು ಸಿಗಲಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಭದ್ರತೆಗೆ ಆದ್ಯತೆ ನೀಡಿದೆ.

More